ಜನರ ಮನಸ್ಸಿನಲ್ಲಿ ಭಯ ಮೂಡಿಸಿ ನಿವೇಶನಗಳನ್ನು ಮಾರುಕಟ್ಟೆಗೆ ತರುತ್ತಿದ್ದಾರೆ. ಮೂರ್ಖರು ಇರುವವರೆಗೂ ಈ ರೀತಿಯ ಜನರು ತಮ್ಮ ಲಾಭವನ್ನು ಪಡೆದುಕೊಳ್ಳುತ್ತಾರೆ ಮತ್ತು ಅವರ ಜೇಬುಗಳನ್ನು ಹಿಂಡುತ್ತಾರೆ. ನಿಮಗೆ ಒಳ್ಳೆಯ ಮನೆ ಬೇಕಾದರೆ, ನಿಮಗೆ ಉತ್ತಮ ಬೆಳಕು ಮತ್ತು ಗಾಳಿ ಬೇಕು ಎಂದು ನಿಮ್ಮ ವಾಸ್ತುಶಿಲ್ಪಿ ಅಥವಾ ಗುತ್ತಿಗೆದಾರರಿಗೆ ನಿಮ್ಮ ಅಗತ್ಯಗಳನ್ನು ತಿಳಿಸಿ, ಉಳಿದದ್ದನ್ನು ಅವರು ಮಾಡುತ್ತಾರೆ. ಬದಲಿಗೆ ಈ ರೀತಿಯ ಗಿಮಿಕ್ ಜನರು. ಹುಷಾರಾಗಿರು.
Creating fear among public and marketing the sites. There by growing their kubera mooley. As long as stupids are there people like these will have enough time to squeeze them out. Plan a building where you have enough lighting and air to pass thru. Tell your architect/contractor your needs. They will take care of the rest.
ನಿಮ್ಮ ಗುರುಗಳಾದ ದಿನೇಶ ಅವರು ಮತ್ತು ಈ ಕರ್ಣರೇಖೆಗೆ ಸಂಪು ಟಚ್ ಆಗಬಾರದು ಎಂದ ಮೂಗುರು ದೀಕ್ಷೀತ್ ಅವರು ಪರಸ್ಪರ ಸ್ನೇಹಿತರೆ ಆಗಿದ್ದಾರೆ ಅಲ್ಲವೇ ಸಾರ್ ? ಆದರೆ ಇಬ್ಬರದ್ದು ಬೇರೆಯ ಮಾರ್ಗ ಆಗಿದೆ. ಆದರೆ ಜನರ ಬಗ್ಗೆ ನಿಮಗೆ ಇರುವ ಕಳಕಳಿ ಬಹಳ ಪ್ರಶಂಸನೀಯವಾದದ್ದು.❤
ನಾವು ಇರೋದು ಬಾಡಿಗೆ ಮನೆಯಲ್ಲಿ.ನಮ್ಮ ಮನೆಯ ಈಶಾನ್ಯ ಭಾಗದಲ್ಲಿ ಪಕ್ಕದ ಮನೆಯ ಕಾಂಪೌಂಡ ಅಟ್ಯಾಚ್ ಆಗಿದೆ.ಅವರ ಬಾತ್ರೂಮ್ ನಮ್ಮ ಮನೆಯ ಈಶಾನ್ಯ ಕಾಂಪೌಂಡಿನ ಜಾಗದಲ್ಲಿ ಇದೆ. ಮತ್ತು ನಮ್ಮ ಮನೆಯ ನೈರುತ್ಯ ಕಾಂಪೌಂಡಿನ ಜಾಗದಲ್ಲಿ ಟಾಯಿಲೆಟ್ ಇದೆ.ದಯವಿಟ್ಟು ಇದಕ್ಕೆ ಪರಿಹಾರ ತಿಳಿಸಿ.
@@VishalaVastu call ಮಾಡಿ ಮಾತಾಡುದ್ರೆ ನನ್ನ ಒಬ್ಬನಿಗೆ ತಿಳಿಯುತ್ತೆ. MSG ನಲ್ಲಿ ಹೇಳುದ್ರೆ ಯೆಲ್ಲರಿಗೂ ಗೊತ್ತಾಗುತ್ತೆ. ಯಾಕೆ ಮೆಸೇಜ್ ನಲ್ಲಿ ಹೇಳೋಕೆ ಆಗಲ್ವಾ? ಸ್ವಾಮಿ ಪ್ರಶ್ನೆ ನಾ ಸರ್ವಜನಿಕವಾಗಿ ಕೇಳಿದ್ದಿನಿ. ನೀನು ಹಾಗೆ ಹೇಳಿ ಅಷ್ಟೆ