ನೀವು ನಿಜ್ವಾಗ್ಲೂ ಪುರಾಣ ಓದಿ ಹೇಳಿದ್ದೆ ಆಗಿದ್ದರೆ ಸಜ್ಜಲ ಶ್ರೀ ಗೆ ( ಸಜ್ಜಲ ಸರಣಮ್ಮ ಅವರಿಗೆ ಲಿಂಗ ಲಿಂಗ ದೀಕ್ಷಾ ಕೊಟ್ಟೋರು ಯಾರು ಹೇಳಿ ಸ್ವಾಮಿಗಳೇ ನೀವು ನಿಜವಾದ ಸ್ವಾಮಿ ಅಂತ ನಾನು ಒಪ್ಪುತ್ತೆನೇ
ಹಣ ಕೊಟ್ಟು ಬಸ್ ನಲ್ಲಿ ಹೋಗಿ ಪುಣ್ಯಕ್ಷೇತ್ರಗಳ ದರ್ಶನ ಮಾಡುವುದು ಭಕ್ತಿ ಅಲ್ಲಾ ಎನ್ನುವುದು ಎಷ್ಟು ಸರಿ!?..ಭಗವಂತ ಯಾವಾಗ ಕರೆಸಿಕೊಳ್ಳುತ್ತಾನೋ ಆಗ ಭಕ್ತ ಹೋಗಲು ಸಾಧ್ಯ ಎಂಬ ಸರಳ ಸತ್ಯ ಈ ಗುರುಗಳಿಗೆ ಏಕೆ ಅರ್ಥವಾಗಲಿಲ್ಲ ಎನ್ನುವುದೇ ಯಕ್ಷ ಪ್ರಶ್ನೆ!
ಶರಣು ಸುದ್ದಿಗಳಿಗೆ ಮನುಷ್ಯನ ಆಯುಷ್ಯ ಪ್ರವಚನದಲ್ಲಿ ಒಂದು ಪುಸ್ತಕ ಬಿಡುಗಡೆ ಬಗ್ಗೆ ಹೇಳಿದ್ದಿರಿ(ವಚನ ಪ್ರಜ್ಞಾ) ಪುಸ್ತಕ ಎಲ್ಲಿ ಸೀಗುತ್ತೆ ನಾನು ಯಲ್ಲಕಡೆ ವಿಚಾರಿಸಿದೆ ಸಿಗಲಿಲ್ಲ. ಎಲ್ಲಿ ಸಿಗುತ್ತದೆ ತಿಳಿಸಿ,ಮತ್ತೆ ಇನೂ ೨_೩ಪುಸ್ತಕ ಬೇಕು ಎಲ್ಲಿ ಸಿಗುತ್ತದೆ ತಿಳಿಸಿ.
ಪೂಜ್ಯರು ಇವರು ಬಾಳ ಚಲೋ ಹೇಳಿದರ ಪ್ರವಚನ ಯಾದವ್ ಅವರು ಹೇಳಿದ್ದನ್ನು ಅದರಲ್ಲಿ ಕೆಲವು ಚಲೋ ಚಲೋ ಇದ್ದು ಅದರ ಸಂತೋಷ ಜೊತೆ ನಾವು ಅವರನ್ನು ನಿಂದಿಸಬಾರದು ಅವರು ಸರಿ ಹೆಚ್ಚಿಗೆ ಏನು ಹೇಳಬಾರದು ಇದು ಮಹಾನಂದ ನಮಗೆ ತಿಳಿಸಿಕೊಟ್ಟರು ಧನ್ಯ ಧನ್ಯ ಸ್ವಾಮಿಗಳು ಪ್ರವಚನಕಾರರು