ಕನ್ನಡ ಸಾಹಿತ್ಯಾಸಕ್ತರ ಮನತಣಿಸುವ ಸಲುವಾಗಿ ಸತತ ಆರು ವರ್ಷಗಳಿಂದ "ಕನ್ನಡ ಮಾಣಿಕ್ಯ ಮಾಸ ಪತ್ರಿಕೆ" ಕನ್ನಡಿಗರನ್ನು ರಂಜಿಸುತ್ತ ಬಂದಿರುವ ಸೌಭಾಗ್ಯ ನಮ್ಮದಾಗಿದೆ.ಇನ್ನೂ ಮುಂದುವರಿದು ಕನ್ನಡ ಚಿತ್ರರಂಗದ ಹೊಚ್ಚ ಹೊಸ ಸುದ್ದಿಗಳನ್ನ ಪ್ರೇಕ್ಷಕರಿಗೆ ರಸವತ್ತಾಗಿ ಉಣಬಡಿಸುವ ಜೊತೆ ಜೊತೆಗೆ ಸಾಹಿತ್ಯ, ನೃತ್ಯ, ಸಂಗೀತ ಹೀಗೆ ಹತ್ತು ಹಲವು ಕ್ಷೇತ್ರಗಳ ಸಾಧಕರ ಜೀವನವನ್ನು ನಿಮ್ಮ ಮುಂದಿಡುವ ಹಾಗೂ ಚಿತ್ರರಂಗದ ಹಲವು ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ಕಲಾವಿದರನ್ನು ಪರಿಚಯಿಸುವ ಮಾಧ್ಯಮವಾಗಿ ಕನ್ನಡ ಮಾಣಿಕ್ಯ ಮಾಸಪತ್ರಿಕೆ ಈಗ ಯೂಟ್ಯೂಬ್ ಚಾನೆಲ್ ನ ರೂಪ ಪಡೆದು ಕೆಲಸ ಮಾಡುತ್ತಿದೆ.
ನಿಮ್ಮ ಮನರಂಜನೆಯೇ ನಮ್ಮ ಮುಖ್ಯ ಧ್ಯೇಯ. ಹರಸಿ, ಹಂಚಿ, ಆಶೀರ್ವದಿಸಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಇಮೇಲ್: kannadamanikya@gmail.com ವಾಟ್ಸಾಪ್: 9972219267
Onde guri was out of theatres after 3 weeks only , not successful as was expected. Foiirst mad max remake was Telugu yamakinkaradu . Only fights were super. Ut waste as bhargava was wrong choice as director
ನೊಂದ ಮನಗಳಿಗೆ ಅತ್ಯುತ್ತಮ ಸಂದೇಶ. ವಿಷ್ಣು ಮಾರ್ಗ ಕಿರು ಚಿತ್ರ ಸೂಪರ್ ಹುಚ್ಚ ವೆಂಕಟ್ ಸರ್ ಮತ್ತು ಸಹ ಕಲಾವಿದರಿಗೆ ಅಭಿನಂದನೆಗಳು. ಡಾ ವಿಷ್ಣುವರ್ಧನ್ ಹಿಂದಿನ, ಇಂದಿನ ಹಾಗೂ ಮುಂದಿನ ಎಲ್ಲ ಪೀಳಿಗೆಯವರಿಗೂ ಆದರ್ಶಪ್ರಾಯದಕ ವ್ಯಕ್ತಿ ಅವರಿಗೆ ಅವರೇ ಸಾಟಿ 🙏 ಜೈ ವಿಷ್ಣು ದಾದಾ❤❤❤🎉🎉
ಅಣಜಿ ನಾಗರಾಜ್ ಅವರು ಈ ಚಿತ್ರದ ಕ್ಯಾಮರಾಮನ್ ಅವರು ಹೇಳುವ ಪ್ರಕಾರ ಹುಚ್ಚ ಸಿನಿಮಾದಲ್ಲಿ ತಾರಾಕೇಶ ಮಾಡಿದ ಪಾತ್ರ ದರ್ಶನ್ ಮಾಡಬೇಕಿತ್ತು ಆದರೆ ನಿರ್ದೇಶಕರು ಆ ಪಾತ್ರಕ್ಕೆ ಆಗಲೇ ಯಾರನು ಆಯ್ಕೆ ಮಾಡಿದೀನಿ ಎಂದಾಗ ದರ್ಶನ್ ಅವರು ಅಲ್ಲಿದ ವಾಪಸ್ ಬರುತ್ತಾರೆ ಎಂದು ಅಣಜಿ ನಾಗರಾಜ್ ಮತ್ತು ರೆಹಮಾನ್ ಅವರು ಯಾವುದೋ ಸಂದರ್ಭದಲ್ಲಿ ಹೇಳಿದಾರೆ....ಆ ಚಿತ್ರದಲ್ಲಿ ಏನಾದರೂ ದರ್ಶನ್ ಸುದೀಪ್ ಇಬ್ಬರು ಅಭಿನಯಿಸುತ್ತಿದ್ದಾರೆ ರಾಜಕುಮಾರ್ ವಿಷ್ಣುವರ್ಧನ್ ಜೊತೆ ಗಂಧದಗುಡಿ ಸಿನಿಮಾ ಮಾಡಿದರೀತಿ ಇರುತಿತ್ತು ಅನಿಸುತ್ತದೆ...
ಆ ಪ್ರೊಡ್ಯೂಸರ್ ಯಾರು,,, ಅಂಥ ನಿಮಗೆ ಗೊತ್ತಿಲ್ಲ ಅಲ್ಲವೇ,,,,,, ಅವರು ಬೇರೆ ಯಾರು ಅಲ್ಲಾ,,, ನಮ್ಮ ಅಜಂತಾ ಕಂಬ್ಯೆನ್ಸ್,,,, ಮಾಲೀಕರು,,,,,, A. R. Raju & Brothers,,, 🙏🙏🙏🙏🌹👌👌👌👌👌ಕರೆಕ್ಟಾ 🌹🌹🌹🌹🌹🌹🌹👌👌