ಅದೇ ಅರಚಾಟ-ಕಿರುಚಾಟ ಕೇಳಿ ಬೇಜಾರಾಗಿದ್ಯಾ😇? ಹೇಳಿದನ್ನೇ ಹೇಳೋದನ್ನ ನೋಡಿ ಬೋರ್ ಹೊಡೆದಿದ್ಯಾ😚? ಬೇಡದ ಸುದ್ದಿಗಳನ್ನು ಬೇಕಾಬಿಟ್ಟಿ ಪ್ರಸಾರ ಮಾಡೋದನ್ನ ನೋಡಿ ಈ ನ್ಯೂಸ್ ಚಾನೆಲ್ ಗಳ ಸಹವಾಸವೇ ಸಾಕಪ್ಪ ಸಾಕು ಅನ್ನಿಸಿದ್ಯಾ.🤦? ಡೋಂಟ್ ವರಿ.🤗! ನಿಮ್ಮೊಂದಿಗೆ ನಾವಿದ್ದೇವೆ🤝
ಇಲ್ಲಿ ಜನಸಾಮಾನ್ಯರಿಗೆ ಸುದ್ದಿ ಸಿಗಲಿದೆ.. ಸಂಕಷ್ಟಗಳ ಸರಮಾಲೆಯನ್ನ ಎದುರಿಸುತ್ತಾ ಬದುಕಿನ ಆಸೆಯನ್ನೇ ಕಳೆದುಕೊಂಡವರಲ್ಲಿ ಜೀವನೋತ್ಸಾಹ ಮೂಡಲಿದೆ. ಪರಿಸ್ಥಿತಿಯ ಕೈಗೊಂಬೆಗೆ ಸಿಲುಕಿ ನಿರುದ್ಯೋಗಿಗಳಾಗಿ ಜೀವನ ನಿರ್ವಹಣೆ ಮಾಡಲು ಪರದಾಟ ನಡೆಸುತ್ತಿರುವವರಿಗೆ ಉದ್ಯೋಗದ ವೇದಿಕೆ ನಾವಾಗಲಿದ್ದೇವೆ. ವಿದ್ಯಾರ್ಥಿಗಳ ದೊಡ್ಡ ಸಮೂಹಕ್ಕೆ ಭವಿಷ್ಯ ಕಟ್ಟಿಕೊಳ್ಳಲು ಮಾರ್ಗದರ್ಶಕರ ಪರಿಚಯವೂ ಮಾಡಿಸಲಿದ್ದೇವೆ. ಇತಿಹಾಸ-ಪರಂಪರೆ-ವಿಶೇಷ ಸುದ್ದಿಗಳ ಜೊತೆಗೆ ಸ್ಪೂರ್ತಿದಾಯಕ ಸ್ಟೋರಿಗಳಿಗೆ ನೀವು ಸಾಕ್ಷಿಯಾಗ್ತೀರಾ.! ಇವೆಲ್ಲದರ ಜೊತೆಗೆ ಒಂದಷ್ಟು ಮನರಂಜನೆಯ ಪ್ಯಾಕೇಜ್ ಕೂಡ ಇದ್ದೇ ಇರುತ್ತೆ ಬಿಡಿ.!
ಇವೆಲ್ಲದರ ಕಂಪ್ಲೀಟ್ ಪ್ಯಾಕೇಜ್ ಆಗಿ "ಪಬ್ಲಿಕ್ ಇಂಪ್ಯಾಕ್ಟ್" ಎಂಬ ಪುಟ್ಟ ಕೂಸನ್ನ ಒಂದಷ್ಟು ಮಂದಿ ಸ್ವಾಭಿಮಾನಿ ಪತ್ರಕರ್ತರು ಸೇರಿಕೊಂಡು ನಿಮ್ಮ ಮಡಿಲಿಗೆ ಹಾಕುತ್ತಿದ್ದೇವೆ. ಹರಸಿ, ಹಾರೈಸಿ, ಪ್ರೋತ್ಸಾಹಿಸಿ 😍🥰
Keep in Touch
Public Impact Sonika Arcade Building Belur Road Chikmagalur-577101
ಸೂರ್ಯ ಸ್ವೀಟ್ಸ್ ಎದುರಿಗೆ ಇರುವ ಮಯೂರ ಹೋಟೆಲ್ ನವರಿಗೆ ಮುಂಚೆ ಇಂದನೂ ತಿಕದಲ್ಲಿ ಕೊಲೆಸ್ಟ್ರಾಲ್ ಜಾಸ್ತಿ ಸೂರ್ಯ ಸ್ವೀಟ್ಸ್ ಓಪನ್ ಆದಾಗ ಖುಷಿಯಾಗಿತ್ತು ಕುತ್ಕೊಂಡು ಕಾಫಿ ಕುಡಿಯೋಕೆ ಒಳ್ಳೆ ಚನಾಗಿ ಮಾಡಿದ್ರು ಮಯೂರದವರ ಕೊಬ್ಬು ಸ್ವಲ್ಪ ಇಳಿಯುತ್ತೆ ಅಂತ ಯೋಚಿಸಿದ್ದೆ. ಈಗ ಸೂರ್ಯ ಸ್ವೀಟ್ಸ್ ತುಂಬಾ ಕೆಟ್ಟದಾಗಿದೆ, ಒಳಗಡೆ ಕ್ಲೀನ್ ಇಲ್ಲ ತುಂಬಾ ಗಲೀಜು ನೋಣಗಳು ಎಂತು ಪಬ್ಲಿಕ್ ಇಂಪ್ಯಾಕ್ಟ್ ನವರು ನೋಡಿದ್ರೆ tv9 ಆಂಕರ್ ರೆಹಮಾನ್ ವೈಫ್ ಸಮೀನಾ ಆವರ ಧ್ವನಿಯಲ್ಲಿ ಒಂದು ಸ್ಪೆಷಲ್ ಸುದ್ದಿ ಮಾಡ್ತಿರಾ ಹಂಗೆ ಇದಾವೆ. ಈಗ ವ್ಯಾಪಾರ ಡಲ್ ಆಗಿರ್ಬೇಕು ಅದಿಕ್ಕೆ ಕಾಲು ಕೆಜಿ ಮಿಕ್ಸ್ಚರ್ ಫ್ರಿ ಅಂತೆ ಅದರ ಜೊತೆಗೆ ರೋಗನು ಫ್ರೀ ಕೊಡತಾರೆ ಹಾಗಾಗಿ ನಾನು ಹೋಗೊದು ನಿಲ್ಲಿಸಿದೀನಿ. ಹಳೆ ಗಂಡನ ಪಾದವೇ ಗತಿ ಅಂದ ಹಾಗೆ ಈಗ ಎದುರುಗಡೆ ಮಯೂರ ಪಕ್ಕದ ಶ್ರೀರಾಮ ಸ್ವೀಟ್ಸ್ ಗತಿ.
ಎಂಥ ಕರ್ಮ ಮರೆ ಇವ್ರು ? ಬೇರೆ ಕಡೆಯಿಂದ ಬಂದ ಪ್ರವಾಸಿಗರನ್ನ ಹೇಗೆ ಟ್ರೀಟ್ ಮಾಡಬೇಕು ಗೊತ್ತಿಲ್ವ , ಕರ್ನಾಟಕ ಏನು ಇವರದೆ ನ ? ಎಲ್ಲರಿಗೂ ರೌಡಿಸಂ ತೋರ್ಸೋದು 😠, ನಾವು ತುಳುನಾಡಿನವರು ಅದಕ್ಕೆ ಇಂಥವರಿಗೆಲ್ಲ ಇಷ್ಟ ಪಡದೆ ಇರೋದು , ಮಂಗಳೂರ್ ಉಡುಪಿ ಕಡೆ ಬರ್ಲಿ , ಇಲ್ಲಿ ಎಲ್ಲರನ್ನು ಎಷ್ಟು ಗೌರವದಿಂದ mathadthare ಅಂತ ನೋಡಿ , ಬೆಂಗಳೂರಲ್ಲಿ ನೋಡಿದ್ರೆ ಬೇರೆ ರಾಜ್ಯದಿಂದ ಬಂದವರನ್ನ ಕನ್ನಡ ಮಾತಾಡಿ ಇಲ್ಲಾಂದ್ರೆ ಬರ್ಬೇಡಿ ಅಂತಾರೆ ಹಾಗಾದ್ರೆ ಬೇರೆ ರಾಜ್ಯದವರು ಕನ್ನಡ ಕಲಿತು ಬರ್ಬೇಕಾ ? ಕೆಲಸದ ಮೇಲೆ ಬರ್ತರೆ , ಪ್ರವಾಸಕ್ಕೆ ಬರ್ತರೆ ಬೇರೆ ಬೇರೆ ಕಡೆಯಿಂದ ಹಾಗಾದ್ರೆ ಎಲ್ಲ ಪ್ರಿಪೇರ್ ಆಗಿ ಬರ್ಬೇಕಾ , ನಾಚಿಕೆ ಆಗ್ಬೇಕು ಇಂಥ ಜನಗಳಿಗೆ , ತುಂಬ ಬೇಜಾರು ಆಗುತ್ತೆ ಇಂಥ ಘಟನೆ ನೋಡುವಾಗ .
ನೈತಿಕ ಪೊಲೀಸ್ ಗಿರಿ ಮತ್ತು ಹೊಸ ಹೊಸ ರೂಲ್ಸ್ ಮಾಡುವುದಕ್ಕೆ ಇವರುಗಳು ಯಾರಂತ? ಪಟ್ಲ ಬೆಟ್ಟವನ್ನು ನಿಮಿಸಿದವರ ಏನು? ಅದು ಕಳೆದ ಒಂದು ತಿಂಗಳಿಂದ ನಮ್ಮ ಸಕಲೇಶಪುರ ಹೊಸ ಮಳೆ ಬಂದು ಚಳಿ ವಾತಾವರಣ ಇರುವುದರಿಂದ ಈ ರೀತಿ ನೈತಿಕ ಪೊಲೀಸ್ ಗಿರಿ ಹಾಗೂ ಪ್ರವಾಸಿಗರ ಜೊತೆ ರೌಡಿಸಂ ಮಾಡಿ ಅವರೊಂದಿಗೆ ಹೀಗೆ ವರ್ತಿಸಿದ್ದಾರೆ. ಗೌರವಾನ್ವಿತ ಪೊಲೀಸ್ ರವರೆ ಸ್ವಲ್ಪ ಬಿಸಿ ಮುಟ್ಟಿಸಿ.... ಮೈ ಸ್ವಲ್ಪ ಬೆಚ್ಚ ಮಾಡಿ ಬಿಡಿ👍
ಪಟ್ಲಾ ಬೆಟ್ಟವನ್ನು ಏನಾದರು ಖಾಸಗಿ ಜೀಪ್ ಮಾಲೀಕರಿಗೆ ಸರ್ಕಾರ ಬರೆದು ಕೊಟ್ಟಿದೆಯೇ 🤷🏼♂️ ಪ್ರವಾಸಿಗರ ಮೇಲೆ ಹಲ್ಲೆ ನೆಡೆಯುತ್ತಿದ್ದರು ಜಿಲ್ಲಾಡಳಿತ ಕೈ ಕಟ್ಟಿ ಸುಮ್ಮನೆ ಕುಳಿತಿದೆಯೇ 😡