ದೈವ ಕಲಾವಿದರನ್ನು ಏಕವಚನದಲ್ಲಿ ಸಂಬೋಧಿಸುವ ಈ ನಿರೂಪಣೆಯು ಈ ದಾಖಲೀಕರಣವನ್ನು ಮಾಡಿದವರ ಜನಾಂಗೀಯ ಭೇದವನ್ನು ಎತ್ತಿ ತೋರಿಸುತ್ತದೆ. ನಲಿಕೆಯವರು ಸಂಪತ್ತಿನಲ್ಲಿ ಬಡವರಾಗಿರಬಹುದು, ಆದರೆ ಜ್ಞಾನ, ಮತ್ತು ಸಂಸ್ಕೃತಿಯಲ್ಲಿ ಶ್ರೀಮಂತರು ಈ ಸಂಭೋದನೆ ಮೇಲ್ವರ್ಗದವರ ದಾಖಲೀಕರಣದಲ್ಲಿ ಉಚ್ಚರಿಸುವುವ ಧೈರ್ಯ ಇದೆಯೇ? ಇದು ಸಭ್ಯತೆಯೇ,?
ಅಪೂರ್ವ ಶಿಕ್ಷಣ ಮಂತ್ರಿಗಳು. ಶಿಕ್ಷಕರು ಮರೆಯಲಾಗದ ಮಾಣಿಕ್ಯ. ಒಂದು ಲಕ್ಷ ಶಿಕ್ಷಕರಿಗೆ ಬಾಳಲ್ಲಿ ಬೆಳಕು ಚೆಲ್ಲಿದ ಮಹಾಪುರುಷರು.ಆ ಅನಘ್ರ್ಯ ರತ್ನ ಮರೆಯಾಗುತ್ತಿದೆಯೇ ? ಶಿಕ್ಷಕರ ಪರವಾಗಿ ಪಾದಕಮಲಗಳಿಗೆ ಹೃತ್ಪೂರ್ವಕ ನಮಸ್ಕಾರಗಳು.
RU-vid ಅಲ್ಲಿ ಪದೇ ಪದೇ ಸರ್ಚ್ ಮಾಡ್ತಿದ್ದೆ ಫಕೀರವ್ವ ಗುಡಿಸಾಗರ ಅವರ ಬಗ್ಗೆ ಇವತ್ತು ( 23/06/2024 12 : 46am)ಇನ್ನೊಮ್ಮೆ search ಮಾಡಿದಾಗ ಈ ವಿಡಿಯೋ ಸಿಕ್ತು, ತುಂಬಾ ಖುಷಿ ಆಯ್ತು❤
maharashtrian and karnatak culture is so similar..... the singing the caps the people, the style of songs... but still its so different.... superb..what a great singer..
ನಮಸ್ತೆ ನಿಮ್ಮ ರಾಜಕೀಯ ಇತರರಿಗೆ ಮಾದರಿಯಾದದ್ದು. ಆದರೆ ಅದು ಹೇಳಿಕೆಯಾಗಿಯೇ ಉಳಿದಿದೆ. ಪ್ರಾಮಾಣಿಕರು ಬಹಳ ಕಡಿಮೆಯಾಗುತ್ತಿದ್ದಾರೆ. ನೀವು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಸೇವೆಯು ಅಘಣಿತವಾದದ್ದು. ನಿಮ್ಮಂತಹವರು ಬೇಕಾಗಿದೆ ಆದರೆ ತರುವುದಾದರೂ ಎಲ್ಲಿಂದ ಮತ್ತು ಹೇಗೆ?.......
ಈ ವಿಡಿಯೋದಲ್ಲಿ ಮೊಗೇರ ಅರಸು ಅವರ ಬಗ್ಗೆ ಮಾತನಾಡಿರುವ ಪಟ್ಟತಮೊಗೇರ್ನ ವ್ಯಕ್ತಿಯೊಬ್ಬರು ಯಾವ ಆಧಾರದಲ್ಲಿ ಆ ಹೇಳಿಕೆ ನೀಡುತ್ತಿದ್ದಾರೆ ಎಂಬುದು ಗೊತ್ತಿಲ್ಲ.ನಾನು ಕೇಳಿದ ಕಥೆಯ ಪ್ರಕಾರ, ಮೊಗೇರ ಅರಸು ಕ್ರೂರಿಯಲ್ಲ ಮತ್ತು ಸಮಾಜಕ್ಕೆ ಯಾವತ್ತೂ ತೊಂದರೆ ಕೊಟ್ಟವರಲ್ಲ, ಮೊಗೇರ ಸಮುದಾಯದ ರಾಜನನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲದ ಇತರ ಸಮುದಾಯಗಳ ಅಸೂಯೆಯಿಂದಾಗಿ ಅವರನ್ನು ಸಿಕ್ಕಿಹಾಕಿಸಿ ಕೊಲ್ಲಲಾಯಿತು.ಈಗಲೂ ಸಹ ಮೊಗೇರ ಅರಸು ವಾಸಿಸುತ್ತಿದ್ದ ಸ್ಥಳಕ್ಕೆ ಹೋಗಲು ಅವರು ಜನರಿಗೆ ಅವಕಾಶ ನೀಡುತ್ತಿಲ್ಲ.ಮೊಗೇರ ಅರಸು ಅವರು ಅಲ್ಲಿ ವಾಸವಿದ್ದರು ಎಂಬುದಕ್ಕೆ ಪುರಾವೆಗಳಿರಬಹುದೇ ಎಂಬ ಅನುಮಾನವಿದೆ.ಅಷ್ಟೇ ಅಲ್ಲ ಮೊಗೇರ ಅರಸು ಅವರಿಂದಲೇ ಈ ಜಾಗಕ್ಕೆ ಪಟ್ಟಮೊಗರು ಎಂಬ ಹೆಸರು ಬಂದಿದ್ದು ಈಗ ನಿಧಾನವಾಗಿ ಬದಲಾಗುವ ಹಂತದಲ್ಲಿದೆ.
This video features someone from Pattathamoger discussing Pattatha Mogera Arasu.My understanding, along with the stories I've heard, differs from the portrayal. Pattatha Mogera Arasu wasn't a cruel ruler who troubled his people. In fact, some believe he was ultimately framed and killed due to the jealousy of higher-caste individuals who couldn't accept a king from his religion.