ಮತ್ತೆ ಮರಳಿತೆ ಕರ್ಮ ಭೂಮಿಯತ್ತ ಈ ನಿನ್ನ ತನುವು ಮನವನೆಲ್ಲ ಗೂಡಲ್ಲಿ ಬಿಟ್ಟು ಅಪ್ಪ,ಅಮ್ಮ ತಮ್ಮ ತಂಗಿ ಹಕ್ಕಿ ಗಳನೆಲ್ಲ ಜತನದಿಂದಿರಿಸಿ ಹೋಗಿ ಬಾ ಸಿಂಧೂ ನಿನ್ನ ಕಾರ್ಯ ಕೈಂಕರ್ಯಗಳೆಲ್ಲ ಆ ಶಿವನಿಗೆ ತಲುಪಲಿ,,,,😊
ದೇವರಿಗೆ ಹಚ್ಚೋ ಧೂಪ ನ ಸೊಳ್ಳೆ ಹೋಗ್ಸಕೆ ಹಚ್ಚಲ್ಲ....ಸೊಳ್ಳೆ ಗೆ ಅಂತಾನೆ ಬೇರೆ ರೀತಿ ತ್ತಯಾರಿಸ್ತಾರೆ ...ದೇವ್ರು ಬರ್ಲಿ ಅಂತ ಯಾರೂ ಪೂಜೆ ಮಾಡಲ್ಲ ಧೂಪ ನು ಹಚಲ್ಲ ...ಎಲ್ಲ ಅವರವರ ವಿವೇಚನೆಗೆ ಬಿಟ್ಟಿದ್ದು
ಉಂಚೆ ಚಿಗುಳಿ ಈಗ ಬರುತ್ತೆ ಆಗ ಬರುತ್ತೆ ಅಂತ ಕಾಯ್ತಾ ಇದ್ವಪ, ಅದು ಬಾಯಲ್ಲಿ ನೀರೂರಿಸ್ಕೊಂಡು, ಮುದ್ದೆ ಉಂಡ್ವಿ ಕಾಮಣ್ಣನ್ನ ಸುಟ್ವಿ ಹೋಳಿ ಆಡಿದ್ವಿ ಆದ್ರು ಉಂಚೆ ಚಿಗುಳಿ ಬರ್ಲೇ ಇಲ್ಲ,,,,, ಮೆತ್ತಿದ ಬಣ್ಣ ತೊಳ್ಕೊಂಡು ಹೊಸ ಬಟ್ಟೆ ಹಾಕ್ಕೊಂಡು ಬಂದು ಬಾಗ್ಲಲ್ಲಿ ಕಾಯ್ತಾ ಇದಿವಿ ಇನ್ನು ಉಂಚೆ ಚಿಗುಳಿ ಬರ್ಲೇ ಇಲ್ಲ,,,, ಯಾವಾಗ ಬರುತ್ತೇ ನಾ ಕಾಣೆ,, ಒಂದು ಚಾಪೆ ತನ್ರೋ ಬಾಗ್ಲಲ್ಲಿ ಹಾಸ್ಕೊಂಡು ಕೂತ್ಳನ ಮುಂದಿನ ಹೋಳಿ ಹಬ್ಬಕ್ಕಾದ್ರು ಉಂಚೆ ಚಿಗುಳಿ ಬರುತ್ತೇನೋ,,,,,,😴😴😴
ನಮಗು ಸ್ವಲ್ಪ ಕಲಿಸಿಕೊಡ್ತೀರ ಮೇಡಂ,,,, ಅಂತಹ ಪೆನ್ಸಿಲ್ನ ನನ್ನ ಲೈಫಲ್ಲೆ ನೋಡಿಲ್ಲ,,, ಅಬ್ಬ ಎಂತಾ ಪೆನ್ಸಿಲಪ ಅದು,,,,,ಯಾವ ಕಂಪ್ನಿದು ಮೇಡಂ ಅದು,,,, ನಾನು ಆ ಪೆನ್ಸಿಲ್ನ ಹುಡುಕಿ ಹುಡುಕಿ ಸುಸ್ತಾಯ್ತು,,,,,😂😂😂