I know HFO Mari Kumar Musician. He was in Jalahalli West in 1991 SMQ ground floor. Just in front of my quarter. Well played sexophone. Nice song. Thank U.
ಮಾನ್ಶ ಸಹೋದರಿ ಮಾತಿನ ಮಲ್ಲಿ ಹಾಗು ಅತ್ಯುತ್ತಮ ಹಿಂದೂ ಸುಸಂಸಕೃತರಾದ ಸುಧಾ ಬರಗೂರವರೆ ತಮ್ಮ ಸುಂದರವಾದ ಹಾಸ್ಯ ಚಟಾಕಿಯ ಹಿತ ನುಡಿಗಳು ಎಲ್ಲಾ ಪ್ರೇಕ್ಷಕರ ಆಕರ್ಷಣೀಯ ನಗಗೆ ಬಹಳ ಜೀವ ಕಳೆ ತುಂಬುವಲ್ಲಿ🧜🌙 ಯಶಸ್ವಿಯಾಗಿವೆ.ಹಾಗೆ ತಮ್ಮ ಸೊಗಸಾದ ಹಾಸ್ಯ ಚಟಾಕಿ ಹಿತನುಡಿಗಳನ್ನು ಕೇಳಿ ನಮಗೆ ತುಂಬಾ ನಗುವು ಬಂದಿದೆ ಸಂತೋಷವು ಪಟ್ಟಿದ್ದೇವೆ ತಮ್ಮ ಅದ್ಭುತ ಪ್ರತಿಭೆಗೆ ನಮ್ಮ ಹೃತ್ಪೂರ್ವಕ ಅನಂತ ಅಭಿನಂದನೆಗಳು ಹಾಗು ಧನ್ಶವಾದಗಳು.❤🎉🌹👍👍🌹🌹👏👏👏👏🌹
His speech shows the Vishnu dwesha inherent in him. True vaishnava who follows the real Indian Siddhanta which is Madhwa Siddhanta respect and worship Lord Shiva along with Lord Vishnu.Madhwa Siddhanta doesn't mention anywhere that Saraswathi Devi is not wife of Lord Brahma. Bharathi Devi is wife of Lord Mukhya Prana Devaru(Moola roopa of Lord Hanumantha , Lord Bheemasena and Sriman Madhwacharyaru) . Looks like he got agitated by the fact that the organizers were playing song composed by Haridasaru in that event.
ಅಪರಣಾ ಮತ್ತು ಅವರ ಕನ್ನಡದ ಬಗ್ಗೆ ಅಭಿಮಾನ ಇದೆ. ಅದರೆ ಅವರು ಸಿನಿಮಾ ಕ್ಷೇತ್ರದಲ್ಲಿ ಜಯಂತಿ,ಇತರ ನಾಯಕಿರಷ್ಟು ಬೆಳಿತಿದ್ದರು ಅನ್ನೋದು ಸುಳ್ಳು. ಅವರು ಅಭಿನಯದಲ್ಲಿ ಅಷ್ಟೇನು ಚತುರೆ ಇರಲಿಲ್ಲ. ಇನ್ನೂಂದು, ಸಾರ್ವಜನಿಕ ಕ್ಷೇತ್ರಗಳಲ್ಲಿ ನಿಮ್ಮ ವರೆಲ್ಲಾ ನಿಮ್ಮವರಿಗೆ ಅವಕಾಶ ಕೊಡುತಿರುವದರಿಂದ ಇವರಿಗಿಂತ ಚನ್ನಾಗಿ ಕಾರ್ಯಕ್ರಮ ನಡೆಸಿಕೊಡುವವರು ಬೆಳಕಿಗೆ ಬರುತ್ತಿಲ್ಲ.
ಸ್ವಾಮಿ ನೀವು ಹೇಳಿದ್ದು ಸತ್ಯವಾದ ಮಾತು, ಆದ್ರೆ ಮದ್ದಳೆ ಶಬ್ದ ಭಾಗವತರನ್ನು ಮೀರಿ ಕೇಳ್ತಿದೆ ಇದಕ್ಕೂ ಕಡಿವಾಣ ಹಾಕಬೇಕು ಅಲ್ವಾ, ಮದ್ದಳೆಗಾರರಿಗೆ ಎರಡು ಕಡೆ ಮೈಕ್ರೋಫೋನ್ ಅಗತ್ಯ ಇದೆಯಾ,ಈಗಿನ ಧ್ವನಿ ವರ್ಧಕ ತುಂಬಾ ಚೆನ್ನಾಗಿದೆ ಒಂದು ಮೈಕ್ರೋಫೋನ್ ಇಡೀ ವೇದಿಕೆಯನ್ನು ಕವರ್ ಮಾಡತದೆ, ಹೀಗಿರುವಾಗ ಮದ್ದಳೆಗೆ ಎರಡು ಮೈಕ್ರೋಫೋನ್ ಕೊಡುವುದು ಅಗತ್ಯವಿದೆ ಅನ್ನಿಸುತ್ತಾ, ಮೈಕಿನವರಿಗೂ ಸಾಮಾನ್ಯಜ್ಞಾನ ಇಲ್ಲಾ ಅನ್ನಿಸುತ್ತೆ, ಇದೆಲ್ಲಾ ಸರಿ ಮಾಡುದು ಕಷ್ಟ ಮರ್ರೇ, ನನಗೆ ಅನ್ನಿಸಿದ್ದು ಹೇಳಿದ್ದೇನೆ ತಪ್ಪಿದ್ದರೆ ಕ್ಷಮಿಸಿ ಸ್ವಾಮಿ 🙏
ಇತ್ತೀಚೆಗೆ ತೆಂಕಿನಲ್ಲೂ ಚೆಂಡೆಗೆ ಪ್ರಾಶಸ್ತ್ಯ ಜಾಸ್ತಿ ಆಗಿದೆ. ಕಾರಣ ದೇವಿಮಹಾತ್ಮೆ ಆಟ ಜಾಸ್ತಿ ಆಗಿದೆ. ಬೇರೆ ಪ್ರಸಂಗ ವಿರಳ. ಆದಕಾರಣ ಎಲ್ಲಾ ಪದ್ಯಕ್ಕೂ ಚೆಂಡೆ. ಅಲ್ಲದೆ ಕಲಾವಿದರು ಮದ್ದಳೆಗೆ ಮಾತ್ರ ಕಸುಬುಮಾಡಲು ಹಿಂದೇಟು ಹಾಕ್ತಾರೆ. ಮದ್ದಳೆ ಹೆಸರಿಗೆ ಮಾತ್ರ ಆಗಿದೆ. ಹೆಸರು ಮದ್ದಳೆಗಾರ. ಪ್ರೇಕ್ಷಕರೂ ಅದನ್ನೇ ಬಯಸ್ತಾರೆ.
ಇಲ್ಲಿ ಕಮೆಂಟ್ಸ್ ಮಾಡುತಿರುವ ಕೆಲವರಿಗೆ ಇಡೀ ಬ್ರಹ್ಮಾಂಡ ನೆಡೆಯುತಿರುವುದು ನಿರಾಕರ ಪರಬ್ರಹ್ಮನಿಂದ ಎಂದು ತಿಳಿದೇ ಇಲ್ಲ. ಆ ನಿರಾಕರನನ್ನು ನಮ್ಮ ಅನುಭವಕ್ಕೆ ತರುವುದೇ ಅದ್ವೈತ. ಇದರಲ್ಲಿ ಶಿವನು ಇದ್ದಾನೆ, ವಿಷ್ಣುವು ಇದ್ದಾನೆ, ದೇವಿಯು ಇದ್ದಾಳೆ.