ಸುಬುದೇ o ದ್ರ ತೀರ್ಥ ಸ್ವಾಮೀಜಿ ಅವರು ಮಠಕ್ಕೆ ಸಂಬಂಧಪಟ್ಟ ವಿಷಯಕ್ಕೆ ಅತೀ ಜರೂರಾಗಿ ಸ್ಪಂದಿಸುವ ಕಾರಣಕ್ಕೆ ಮಠ ಹೀಗೆ ಮುಂದುವರಿಯಲು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಭಕ್ತಿ ಉಂಟಾಗಲು ಕಾರಣವಾಗಿದೆ, ಶ್ರೀಗಳಿಗೆ ಅನಂತ ಕೋಟಿ ನಾಮಸ್ಕಾರಗಳು
ನಾವುಗಳೇ ಧನ್ಯರು... ಇಂಥಹ ಶ್ರೀ ಪರಮಪೂಜ್ಯ ಗುರುಗಳ ಶ್ರೀ ರಾಮದೇವರಪೂಜೆ,ಅಭಿಷೇಕ, ಇದೆ ನಮ್ಮಗಳ ಪೂರ್ವಜನ್ಮದ/ಹಿರಿಯರ ಆಶೀರ್ವಾದ ಪುಣ್ಯ...ಈ ಭಾಗ್ಯ ನಮ್ಮದು....ಜೈ ಶ್ರೀರಾಮ್🙏🙏🙏🙏🙏🙏🙏
ಶ್ರೀ ಜಲಜಲ ಪವಿತ್ರ ಶ್ರೀ ಹರೀ ಪಾದೋದಕ, ಹರನ ಮುಡಿ, ಮಹಾಋಷೀ ಪರಮಾನುಗ್ರಹ ತೋರಿದೆಡೆಯಲ್ಲಿ.... ಸತ್ಯ ಸಾಕ್ಷಾತ್ಕಾರ ಕರುಣಿಸಿದ ಶ್ರೀ ಪಾದಂಗಳವರ ಚರಣಾರವಿಂದಗಳಿಗೆ ಶೀರ ಸಾಷ್ಟಾಂಗ ನಮಸ್ಕಾರಗಳು.