ನಿಮ್ಮ ಪ್ರತಿ ಒಂದು ಮಾತು ಅರ್ಥ ಪೂರ್ಣ ವಾದುದು ನಾನು IAS ಆಗಬೇಕು ನಿಮ್ಮ ಸಹಾಯ ನನಗೆ ಅವಶ್ಯಕತೆ ಇದೆ sir ಈಗ ನಾನು 1st PUC ಓದುತ್ತಿದ್ದೇನೆ sir IAS is my biggest dream your is my inspiration sir
ಎಲ್ಲಿಯವರೆಗೂ KPSC ಯಂತಹ ಭ್ರಷ್ಟ ಅಧಿಕಾರಿಗಳು ಸರಿಯಾಗುವುದಿಲ್ಲವೊ ಅಲ್ಲಿಯವರೆಗೂ ಪ್ರಾಮಾಣಿಕ ಪ್ರಯತ್ನವೂ ವ್ಯರ್ಥ. ಎಷ್ಟೋ ಪ್ರಾಮಾಣೀಕರ ಕನಸು ಇನ್ನೂ ಕನಸಾಗಿ ಉಳಿದಿರುವುದು ನೋವಿನ ಸಂಗತಿ. ಇಲ್ಲಿ ಹಗಲು ರಾತ್ರಿ ಎನ್ನದೆ ಪರೀಕ್ಷೆ ತಯಾರಿ ನಡೆಸುತ್ತಿದ್ದರೆ, ಅಲ್ಲಿ ಲಕ್ಷಾಂತರ ರೂಗಳಿಗೆ ಉದ್ಯೋಗಗಳ ಮಾರಾಟ ನಿಜವಾಗಿಯೂ ಇದೊಂದು ದುರಂತ ನೋವಿನ ಸಂಗತಿ