ಬುದ್ಧ ಮತ್ತು ಶಂಕರ ರ ಸನ್ಯಾಸಗಳಲ್ಲಿ ನಮಗೆ ಕಂಡು ಬಂದ ವ್ಯತ್ಯಾಸ ಏನೆಂದರೆ ಬುದ್ಧ( ಹಿಂದಿನ ಜನ್ಮದ ಸಂಸ್ಕಾರ ಬಲದಿಂದ) ಈ ಸಂಸಾರದ ಬಗ್ಗೆ ದೋಷ ದರುಶನ ಮಾಡಿಕೊಂಡು ಸನ್ಯಾಸಿ ಮಾರ್ಗದಲ್ಲಿ ನಡೆದು ಸಾಕ್ಷಾತ್ಕಾರ ಮಾಡಿಕೊಂಡರು. ಶಂಕರರು ಹುಟ್ಟಿನಿಂದಲೇ ( ಅವತಾರಿ ಜನ್ಮವಿದ್ದು) ಸನ್ಯಾಸಿಗಳದವರು ಮತ್ತು ಆತ್ಮ ಸಾಕ್ಷಾತ್ಕಾರಕ್ಕಾಗಿ ಜ್ಞಾನ ಮಾರ್ಗವನ್ನು ತೋರಿಸಿಕೊಟ್ಟವರು.
Spending time in Praising others , speaking so many words is mere waste of one's own time.. Buddha is beyond words. Communists are waste bodies of earth. 😅
Is it true, that had not religious revivalist like Shankracharya, Madhvacharya, Ramanujacharaya and others born ,India would have been a BUDDHIST country with out traces of Varnashra hindu cult today?
ಅಪಾರವಾದ ಜ್ಞಾನ ಅಲ್ಲ ಅಪಾರವಾದ ಕೋಮುವಾದ. ಬುದ್ಧನನ್ನು ದೇಶ ಬಿಟ್ಟು ಹೊಡಿಸಿದ್ರು ಗಾಂಧಿಯನ್ನು ಕೊಂದರು ಬಸವಣ್ಣನನ್ನು ಕೊಂದರು ಶರಣರನ್ನು ಕಗ್ಗೊಳೆ ಮಾಡಿದ್ರು. ಭಾರತದ ಜನರನ್ನ ಮೇಲೂ ಕೀಳು ಜಾತಿ ಪದ್ಧತಿಯನ್ನು ಇಟ್ಟುಕೊಂಡಿದ್ದೇವೆ. ಇವತ್ತು ಪಟ್ಟಭದ್ರ ಹಿತಾಸಕ್ತಿಗಳು ನೀವೇ ತಾನೇ
ಶ್ರೀಕಾಂತ್ ರವರೇ.......ಭಾರತದ ಮೂಲನಿವಾಸಿಗಳಿ ಗೆ ತಮ್ಮ ನಿಜವಾದ ಧರ್ಮ ಯಾವುದೆಂದು ಗೊತ್ತಿದೆ. ಸಾವಿರಾರು ವರ್ಷ ಸನಾತನಿಗಳು ಜಾತಿ ಜಾದ್ಯವನ್ನು ಸೃಷ್ಟಿಸಿ ತಾವು ಮಾತ್ರ ಸಂಪತ್ತನ್ನು ಅನುಭವಿಸ ದ್ದರು. ಭಗವಾನ್ ಬುದ್ಧ ಅವರನ್ನು ಸಂಕೋಲೆಯಿಂದ ಬಿಡುಗಡೆ ಮಾಡಿದ. ಪ್ರೀತಿ ತೋರಿದ. ಎಲ್ಲಾ ಮಾನವರನ್ನೂ ಆಲಂಗಿಸಿದ. ಅದಕ್ಕೆ ಬುದ್ಧ ದೊಡ್ಡವನಾದ. ಆ ಕೆಲಸ ಬ್ರಾಹ್ಮಣರೇ ಮಾಡಿದ್ದರೆ........ಅವರೂ ದೊಡ್ಡವರಾಗುತ್ತಿದ್ದರು. ಅಲ್ವೇ...? ಇಷ್ಟಕ್ಕೂ ನಿಮಗೆ ಭಾರತದ ನಿಜವಾದ ಇತಿಹಾಸ ಗೊತ್ತಿಲ್ಲ. ದಯಮಾಡಿ ಓದಿಕೊಳ್ಳಿ. ವಿವೇಕಾನಂದರೂ ಕೂಡ ಕೊನೆಗೆ ಬುದ್ದಾನೆಡೆಗೆ ವಾಲಿದ್ದರು . ಇತಿಹಾಸವನ್ನು ಸರಿಯಾಗಿ ತಿಳಿದು ಮಾತನಾಡಿ.
ಸದ್ಯ ಪಠ್ಯಕ್ರಮ ಶಿಕ್ಷಣ ವ್ಯವಸ್ಥೆ ಸರಿಯಿಲ್ಲ ನಮ್ಮ ಕಾಲಘಟ್ಟದಲ್ಲಿ ಚೆನ್ನಾಗಿತ್ತು ಸೆಮಿಸ್ಟರ್ ಸಿಸ್ಟಮ ಬಂದು ಪರೀಕ್ಷೆಯ ವಿಧಾನವನ್ನು ಬದಲಾವಣೆ ಮಾಡಿತ್ತು ಅದೇ ಪ್ರಾಬ್ಲಮ್ ಬಾಲಮಂಗಳ ಇಲ್ಲ ಈಗ ಮಂಗಲ ಇಲ್ಲ ಮೊಬೈಲ್ ಬಂದ್ಮೇಲೆ ಎಲ್ಲ ಬದಲಾಯಿತು