ಅತ್ಯದ್ಭುತ ಉಪನ್ಯಾಸ.ವೀಣಾ ಅಕ್ಕಾ ನಿಮಗೆ ಅನಂತಾನಂತ ವಂದನೆಗಳು.ಹೀಗೆಯೆ ನಿಮ್ಮ ಅಧ್ಯಾತ್ಮದ ಅರಿವು ನಮಗೆ ಆಗಾಗ ಲಭಸಿ ನಮ್ಮ ಜೀವನ ಸಾರ್ಥಕವಗಲಿ ಎಂದು ಆಶಿಸುತ್ತೇವೆ. ನಿಮ್ಮ ಜ್ಞಾನದ ಅರಿವು ಎಷ್ಟು ಆಳವಾಗಿದೆ ಎಂಬುದು ನಿಜವಾಗಿಯೂ ಅದ್ಭುತ. ನಮ್ಮಲ್ಲಿ ಅಧ್ಯಾತ್ಮದ ಅರಿವು ಮೂಡಿಸುತ್ತಿರುವ ವೀಣಾ ಅಕ್ಕಾ ನಿಮಗೆ ಅನಂತಾನಂತ ವಂದನೆಗಳು ಮೇಧಾ ಕುಲಕರ್ಣಿ
ಆಧ್ಯಾತ್ಮ ಪಯಣದಲ್ಲಿ ನಾನು ಹುಡುಕುತ್ತಿದ್ದೆ ಅಪರೂಪದ ವ್ಯಕ್ತಿತ್ವವನ್ನು ಹೊಂದಿದಂತಹ ಅಪರೂಪದಲ್ಲಿ ಅಪರೂಪದ ಆದಂತಹ ದೇವದೂತರಂತೆ ಧರೆಗಿಳಿದು ಬಂದಂತಹ ತಮ್ಮ ಒಂದು ಪರಿಚಯ ಆಧ್ಯಾತ್ಮ ಕುರಿತಾಗಿ ತಮ್ಮೆಲ್ಲ ವಿಡಿಯೋಗಳು ದೊರಕಿದ್ದು ನನ್ನ ಪಾಲು ಪುಣ್ಯ ನಿಜವಾಗಲೂ ಭಾರತೀಯ ಸಂಸ್ಕೃತಿ ಪರಂಪರೆಯ ಬಗ್ಗೆ ತಿಳಿಸುವವರು ಯಾರು ಇಲ್ಲವಲ್ಲ ಎಂದು ವೇದನೆಯಲ್ಲಿದ್ದ ಸಂದರ್ಭದಲ್ಲಿ ಯುನಿವರ್ಸ್ ನನಗಾಗಿ ಕೊಟ್ಟಂತ ಒಂದು ವರ ಅಂದರೆ ಅದು ವೀಣಾ ಅಮ್ಮ ಅಮ್ಮ ನಿಮ್ಮಂತೆ ನನಗೂ ಈ ಆಧ್ಯಾತ್ಮದ ಬಗ್ಗೆ ತಿಳಿಸುವ ಹಂಬಲ ತುಂಬಾ ಇದೆ
Namaste Akka, I am very inspiring your programs held in SUMMANNE at Kallahalli. Many times I missed because I am serving outside of state... Whenever I leave in Jul and Oct I attend. ಚೆನ್ನಾಗಿರಿ ...
ನಮಸ್ತೆ 🙏 ಶರಣು ಶರಣಾರ್ಥಿ Mam🙏🙏🙏 ನಿಮಗೆ ಅಕ್ಕಮಹಾದೇವಿಯವರ ಬಗ್ಗೆ ತುಂಬ ಸಲುಗೆಯಿಂದ ಮಾತನಾಡುತ್ತಿರ🙏. ಧನ್ಯವಾದಗಳು 🙏. ಆದರೆ ಅಕ್ಕಮಹಾದೇವಿಯವರು ನಿಮಗಿಂತ 850 ವರ್ಷದೊಡ್ಡವರು🙏 ಒಬ್ಬ ಮಹಾನ್ ಶಿವಶರಣೆಗೆ. ಏಕವಚನದಲ್ಲಿ ಮಾತನಾಡುವುದು, ಕರೆಯುವುದು, ಬೇಡ 🙏🙏🙏🙏 ಅಕ್ಕಮಹಾದೇವಿ ಯವರ ಬಗ್ಗೆ ಮಾತನಾಡುವಾಗ ಬಹುವಚನದಲ್ಲಿ ಹೇಳಿರಿ ಎಂದು ನನ್ನನಿಸಿಕೆ 🙏🙏🙏🙏🙏🙏 ಮತ್ತು ಮನವಿ 🙏🙏🙏.
ರಾಮಾವತಾರದಲ್ಲಿ ವಾಲಿಯನ್ನು ಮರೆಯಿಂದ ಕೊಂದಾಗ ಅವನು ಭಗವಂತ ಹೀಗೆ ಕೊಂದೆಯಲ್ಲ ಅಂದಾಗ ರಾಮನ ಮಾತು. ಮುಂದಿನ ಜನ್ಮದಲ್ಲಿ ನೀನು ಜರನಾಗಿ ಹುಟ್ಟಿ ಕೃಷ್ಣಾವತಾರದ ಕೊನೆಯಾಗಲು ನೀನು ಮರೆಯಿಂದ ಈ ಕೆಲಸ ಮಾಡು. ಕರ್ಮಕ್ಕೆ ತಕ್ಕ ಫಲ ಇದ್ದೇ ಇದೆ. ಭಗವಂತನಿಗೆ ತಪ್ಪಿಲ್ಲವೆಂದ ಮೇಲೆ ನಮ್ಮಂಥ ಪಾಮರರ ಪಾಡೇನು 🙏
ಎಷ್ಟು ಆಳವಾದ ಅಧ್ಯಯನ,ಎಂತಹ ಅದ್ಭುತ ನೆನಪಿನ ಶಕ್ತಿ, ಉಪನ್ಯಾಸ ಕೇಳುತ್ತಿಂದ್ದಂತೆ ಮೈ ರೋಮಾಂಚನಗೊಳ್ಳು ತ್ತದೆ.ಇಷ್ಟು ಸುಂದರವಾಗಿ ವಿವರಿಸುವ ವ್ಯಕ್ತಿ ಇರಲು ಸಾಧ್ಯವೆ?ಎಂದು ಅಚ್ಚರಿಯಾಗುತ್ತದೆ.ವೀಣಕ್ಕಾ ನಿಮಗೆ ಎಷ್ಟು ವಂದಿಸಿದರೂ ಸಾಲದು. ನಿಜವಾಗಿ ನಮ್ಮ ಪುಣ್ಯ.ಇಂತಹ ಸದವಕಾಶ ನಮಗೆ ಲಭಿಸಿದೆ. ಹೃತ್ಪೂರ್ವಕ ಧನ್ಯವಾದಗಳು ಮೇಧಾ ಕುಲಕರ್ಣಿ
ಅಕ್ಕ ನಿಮ್ಮ ಚಿಂತನೆ ತುಂಬಾ ಚೆನ್ನಾಗಿದೆ. ಗೋವಿಂದ / ಶ್ರೀ ಕೃಷ್ಣ ನಾರಾಯಣ ರ ಮಾನಸ ಪುತ್ರಿ 🙏🏻🙏🏻🙏🏻 ಮುಂದೆ ಪ್ರಸುತಾ ಕಾಲಕ್ಕೆ ಆಹಾರ ಹೇಗೆ 1ರಿಂದ 10,,,,100 ವರ್ಷ ದ ಆಹಾರ ಹೇಗೆ ಕ್ರಮ ಇರ್ಬೇಕು ದೇವಾ ಪ್ರೀತಿ ಏನು ಆಹಾರ ದಿಂದ ಮತ್ತು ತಿರುಪತಿ ಲಾಡು ಬಗ್ಗೆ ವಿವರನೇ ಹಾಕಿ ಶ್ರೀನಿವಾಸ್ ಮಹಿಮೆ ತಿಳಿಸಿ, 🙏🏻 ಮಕ್ಕಳ
ಕರ್ಮ ಫಲ ಕೃಷ್ಣನಿಗೂ ಇದೆ. ತ್ರೆತಾ ಯುಗದಲ್ಲಿ ರಾಮ ಸಂಚಿನಿಂದ ವಾಲಿ ಯನ್ನು ಬಾಣ ದಿಂದ ಹತ್ಯೆ ಮಾಡಿದ್ದು, ದ್ವಾಪಾರ ಯುಗದಲ್ಲಿ ಅದೇ ಬಾಣ ಕೃಷ್ಣನ ಅವಸಾನಕ್ಕೂ ಕಾರಣವಾಯಿತು ಅಂತ ಎಲ್ಲೊ ಓದಿದ ನೆನಪು 😊🙏 ದಾಸರ ಪದ ನೆನಪಾಗುತ್ತೆ .... ತಾನು ಸಾಯಬೇಕು ಸ್ವರ್ಗ ಪಡೀಬೇಕು..... 😔