ನಾನೊಬ್ಬ ಸ್ಮಾರ್ತ ಬ್ರಾಹ್ಮಣ ಆಚಾರ್ಯ ರಿಗೆ ನಮಸ್ಕಾರಗಳು ನಿಮ್ಮ ಎಲ್ಲಾ ಪ್ರವಚನಗಳನ್ನು ಸುಮಾರು 3 ವರ್ಷಗಳಿಂದ ಕೇಳುತ್ತಾ ಬಂದಿದ್ದೇನೆ ಇದರಿಂದ ನನಗೆ.. ಎಲ್ಲ ದೃಷ್ಟಿಯಿಂದಲೂ ಹರಿಸರ್ವೋತ್ತಮ ಮತ್ತು ವಾಯು ಜೀವೋತ್ತಮ ಎನ್ನುವುದು ದೃಢವಾಗಿ ನಿರ್ಧಾರವಾಗಿದೆ.... ಅಷ್ಟೇ ಅಲ್ಲ ಮಧ್ವ ಶಾಸ್ತ್ರ ಎನ್ನುವುದು ಬಹಳ ಅತ್ಯಮೂಲ್ಯವಾದ ಶಾಸ್ತ್ರ ತರ್ಕಬದ್ದ ವಾದ ನಿಖರವಾದ ಪ್ರಾಯೋಗಿಕವಾದ ಶಾಸ್ತ್ರಎಂದು ತಿಳಿದುಬಂದಿದೆ... ಇತರೆ ಶಾಸ್ತ್ರಗಳಂತೆ ಯಾವುದೇ ಗೊಂದಲಗಳಿಗೆ. ಅವಕಾಶವೇ ಇಲ್ಲ ಎಂದು. ಸಾಬೀತಾಗಿದೆ.... ಹಾಗಾಗಿ.. ಇದಕ್ಕೆ ಪ್ರೇರಕನಾದ ಭಗವಂತನಿಗೂ. ಜೀವೋತ್ತಮರಾದ ವಾಯುದೇವರಿಗೂ ನಿಮಗೂ ಹೃತ್ಪೂರ್ವಕ ವಂದನೆಗಳು🌹🙏