ಅಂದು ಅಧಿಕಾರದಲ್ಲಿದ್ದ ಪಾಟೀಲ್, ದೇಶಮುಖ್ ದೇಶಪಾಂಡೆ, ದೇಸಾಯಿ ಕುಲ್ಕರ್ಣಿ ಮನೆತನಗಳ ವಂಶಜರು, ತಮ್ಮ ವಂಶಾವಳಿ ಪತ್ರ ತಮ್ಮೊಡನೆ safe ಆಗಿ, ಹೆಮ್ಮೆ ಯಿಂದ ಇಟ್ಟುಕೊಂಡಿದ್ದರು. ಈಗ ಹೇಳುವವರು ಇಲ್ಲ, ಕೇಳುವವರು ಇಲ್ಲ.
ಯಾಕೆ ಇಲ್ಲ ಸರ್ ನಮ್ಮ ಊರಲ್ಲಿ ಇನ್ನೂ ಇವರು ಇದ್ದಾರೆ ವರ್ಷಕ್ಕೆ ಎರಡು ಬಾರಿ ಬಂದು ಜನನ ಮತ್ತು ಮರಣ ಬರೆದುಕೊಂಡು ಹೋಗುತ್ತಾರೆ ಈ ವಿಡಿಯೋ ಮಾಡಿರುವುದು ಆರು ತಿಂಗಳ ಹಿಂದಿನದ್ದು ಅಷ್ಟೇ sir
@@vismayashashi2096 ಸಂತೋಷ, ಒಳ್ಳೆಯ ಸುದ್ದಿ. ನಮ್ಮ ವಿಜಯ ಪುರ ಜಿಲ್ಲೆಯ ಇಂಡಿ/ ಚಡಚಣ ಭಾಗದ ಮಾಹಿತಿ ಹೊಂದಿರುವ ಹೆಳವರು ಇದ್ದರೆ ಅವರ ನಂಬರ್ ಕೊಡಿಸಿ. ನನಗೆ ಬೇಕು. ನಮ್ಮ ಮನೆತನದ,10 ತಲೆಮಾರಿನ ಮಾಹಿತಿ ಇರುವ ವಂಶಾವಳಿ ಪತ್ರ ಜೀರ್ಣವಾಗಿದ್ದು , ನೀರು ಬಿದ್ದು ಅಕ್ಷರಗಳು ಹಾಳಾಗಿವೆ. ಅದನ್ನು ಓದಲು ಆಗುತ್ತಿಲ್ಲ.ಅದರ ಇನ್ನೊಂದು ಪ್ರತಿ ನಮ್ಮಲ್ಲಿಲ್ಲ.
ಸ್ವಾಮಿ ಕುರುವಾಪುರ ದತ್ತಾತ್ರೇಯ ನಾಳೆ ಮುಂಜಾನೆಯೊಳಗೆ ನನ್ನ ಕೈ ಕಾಲಿಗೆ ಶಕ್ತಿ ನೀಡಿದರೆ ನಿನ್ನಯ ದರ್ಶನ ಪಡೆದು ಪ್ರತಿ ಗುರುವಾರ ದತ್ತ ಚರಿತ್ರೆ ಸಪ್ತಾಹ ಪಾರಾಯಣ ಮಾಡಿ ಅನ್ನದಾನ ಸೇವೆ ಹರಕೆ ಒಪ್ಪಿಸುವೆ ತಂದೆ.
Medam it's so good even you posted about bolabandi thimappa temple program also so good to see that medam one small request please make a video of raichur forts and museum also it's my humble request medam
ಹಾಯ್ ಬ್ಲಾಗ್ ಚೆನ್ನಾಗಿ ಮಾಡಿದಿರಾ ಪೂಜೆ ಎಲ್ಲ ತುಂಬಾ ಚೆನ್ನಾಗಿ ಮಾಡಿ ತೋರಿಸಿದ್ದೀರಾ ರುಚಿಕರವಾದ ಅಡಿಗೆಗಳನ್ನು ಮಾಡಿ ತೋರಿಸಿದ್ದೀರಾ ಬ್ಲಾಕ್ ಚೆನ್ನಾಗಿದೆ ಆಲ್ ದ ಬೆಸ್ಟ್ ಕೀಪ್ ರಾಕಿಂಗ್❤❤❤
ಬಿಸಿ ಜೋಳದ ರೊಟ್ಟಿ, ಬೆಂಡೆಕಾಯಿ ಫ್ರೈ, ಮಾವಿನಕಾಯಿ ಚಟ್ನಿ ಜೊತೆಗೆ ಬದ್ನೇಕಾಯಿ ಎಣ್ಣೆಗಾಯಿ, ಕರಿಂಡಿ ಸ್ವರ್ಗದ ಊಟ ಸಿಸ್ಟರ್ ನೋಡಿದ್ರೆ ಬಾಯಲ್ಲಿ ನೀರು ಬರುತ್ತದೆ ಅದ್ರಷ್ಟವವಂತರು ನೀವು dh🎉