ನಮಸ್ಕಾರ ಸ್ನೇಹಿತರೆ, ಡಿಜಿಟಲ್ ಯುಗದ ಜನತೆಗೆ ಕಳೆದು ಹೋದ ಹಳೆಯ ನೆನಪುಗಳ ಪರಿಚಯಿಸುವ ಸಲುವಾಗಿ ಕನ್ನಡ ನಾಡಿನ ವಿಷಯಗಳನ್ನು ತಿಳಿದುಕೊಳ್ಳಬೇಕು ಅನ್ನುವ ಉತ್ಸಾಹಿ ಆಸಕ್ತರಿಗಾಗಿ ಪ್ರಾರಂಭಿಸಿರುವ ಯೂಟ್ಯೂಬ್ ಚಾನೆಲ್ .
ಡಿಜಿಟಲ್ ಮಾಧ್ಯಮ ಒಂದು ಹೊಸ ರೀತಿಯ ವಿನೂತನ ಪ್ರಯತ್ನ. ಕನ್ನಡ ನಾಡು, ನುಡಿ, ಸಂಸ್ಕೃತಿ, ಇತಿಹಾಸ, ಸಾಹಿತ್ಯ, ಸಿನಿಮಾ, ಕಲೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿ, ವಸ್ತು, ಸ್ಥಳದ ಪರಿಚಯಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಸಹಕಾರ ಸದಾ ನಮ್ಮ ಜೊತೆಗಿರಲಿ. ನಿಮ್ಮ ಬೆಂಬಲವೇ ನಮಗೆ ಪ್ರೇರಣೆ ಮತ್ತು ಸ್ಫೂರ್ತಿ ಕೂಡ . ಧನ್ಯವಾದಗಳು
ನಂದಿನಿ ಕೆ. ಎಲ್, ಆಕರ್ಷ್ ಎಂ. ಈ
Our motive behind creating videos is to Bring Most interesting Documentaries, Interviews of Rare personalities, Interesting & True facts, Real incidents, Untold Stories.. Subscribe & Stay Connected..!!
For Business enquiries: Digitalmaadhyama@gmail.com (or) Nandinigowdakl@gmail.com Call Us: 9741841088, 9035313303
ಗೆಳತಿ ವಂಶಸ್ಥರು ಮತ್ತು ಸೋದೆ ವಂಶಸ್ಥರು ಮತ್ತು ಬಿಳಗಿ ಮನೆತನದವರು ಸಂಬಂಧಿಕರು ಕೆಳದಿ ಇತಿಹಾಸದ ಹಾಗೆ ನಮ್ಮ ಸೋದೆ ವಂಶಸ್ಥರು ಸಹ ಎಲ್ಲಾ ಕಡೆ ಚದರಿ ಹೋಗಿದ್ದಾರೆ ಸೋದೆ ಇತಿಹಾಸದ ಬಗ್ಗೆ ಬೆಳಕು ಚೆಲ್ಲಿ ದಯವಿಟ್ಟು ಮಿರ್ಜನ್ ಕೋಟೆ ಶ್ರೀ ಮಾರಿಕಾಂಬ ಟೆಂಪಲ್ ಸಿರಸಿ ಹಾಗೂ ಸೋಂದ ಅರಮನೆ ಕೋಟೆ ಸೋದೆ ಸದಾಶಿವ ರಾಯ ಸಮಾಧಿ ಅತ್ಯದ್ಭುತವಾದ ವಿಚಾರಗಳು ಬಹಳಷ್ಟಿದೆ ಅದರ ಬಗ್ಗೆ ಬೆಳಕು ಚೆಲ್ಲಿ ಸೋದೆ ಸದಾಶಿವರಾಯನ ಸಮಾಧಿ ಏಷ್ಯಾ ಖಂಡದಲ್ಲಿ ಸುಂದರವಾದ ಸಮಾಧಿ ದಯವಿಟ್ಟು ಸೋದೆ ಓಂ ಶಸ್ತ್ರನಾದ ನನ್ನ ಕೋರಿಕೆ
ಹಾಯ್ ನಂದಿನಿ ಐ ಲವ್ ಯು ತುಂಬಾ ಪರ್ಸನಾಲಿ ಮಾಡಕ್ ಕೆಲಸ ಇಲ್ದಲೇ ಒಳ್ಳೆ ರಿಪೋರ್ಟರ್ ಆಗಿದ್ಯಾ ಐ ಲವ್ ಯೂ ಕಣೆ ಗಂಡಸಿಗೆ ಏನಿರುತ್ತೋ ಅದೇ ಆನೆಗೆ ಸ್ವಲ್ಪ ದೊಡ್ಡದಾಗಿರುತ್ತೆ ಅದೇ ನಿನಗೆ ಗೊತ್ತಿಲ್ಲ ಅಂದ್ಮೇಲೆ ನೀನ್ ಹೆಂಗೆ ಮದುವೆ ಮಾಡಿಕೊಂಡು ನಂತರ ನಂಜೊತೆ ಸಂಸಾರ ಮಾಡ್ತೀಯಾ ಹಾಲು ಕುಡಿ ನಿನ್ನ ನಿನಗೇನು ಗೊತ್ತಿಲ್ಲ ಆಸ್ಟ್ ಉಂಡೆ ಕಾಳು ಬೇಳೆ ಸಾರು ಕಥೆ ರಿಯಲ್ ಹೀರೋ ಡಿಸೀಸ್ ವೀರಪ್ಪನ್ ನಂಬರ್ ಒನ್ ಕೇಡಿ ನಂಬರ್ ಒನ್ ಹೀರೋ ವಿ ರಾಜಕುಮಾರ ಜಿಂಕೆ ವಂಸ ತಿಂದರೆ ಕಳ್ಳ ಮಕ್ಕಳ ನೀವು ತಿಂದಿದ್ದೀರಾ ಕಾಡು ಇದ್ರೇನೆ ಕಣೋ ಜಿಂಕೆ ಬರೋದು ಇನ್ನೇನು ಮಾಡಲ್ಲ ಬರುತ್ತದೆ ಜಿಂಕೆ ಮಾತಾಡ್ತಿದ್ಯಲ್ಲೋ ಗಂಡಸರ ಮಾತಾಡೋಲೋ, ಗಂಡು ಪಕ್ಕದಲ್ಲಿ ಬೆಂಕಿ ಇಟ್ಟುಕೊಂಡಿದ್ದ ಚೆನ್ನಾಗಿ ಆರ್ಸೋ ತುಕಾಲಿ ನನ್ ಮಕ್ಳ ಅವಳಿ ಪ್ರಶ್ನೆನ ಕೇಳಕ್ಕೆ ಬರಲ್ಲ ನಿನಗ್ ಉತ್ತರ ಸೆಡ್ಡು ಹೋಗ್ಬಿತ್ರಿ ಇಬ್ಬರು ತುಂಬಾ ಲೈವಾಗಿರುತ್ತೆ
ಯಾರು ರಿಪೋರ್ಟರು ಮೈಕಟ್ಟು ಚೆನ್ನಾಗಿದೆ ಆದರೆ ಇವರು ಕೇಳೋ ಪ್ರಶ್ನೆ ಒಂದು ಸಂಬಂಧ ಇಲ್ಲ ಮೊದಲು ಇವಳಿಗೆ ಸರಿಯಾಗಿ ಕೊಡಬೇಕು ಎರಡು ಅಗ್ಲಸಬಿಟ್ಟಿಕೊಡಬೇಕು ಸೂಪರಾಗಿರುತ್ತೆ ಇಂಥವರು ನಮ್ ಜೀವನದಲ್ಲಿ ಇದ್ದಾರೆ ಅಂತ ಗೊತ್ತಿಲ್ಲಪ್ಪ
My spl thanks to this teacher, he has great things to explain, he has to write a book, or else this un told history will go away and vanish, Thanks to digital madyama. With good wishes Msm shastry
Please preserve those historical structures. Government will not do anything. Create a non-profit organization and seek funds through online besides creating a dedicated team of volunteers. Dhanyavada and 🙏
Amma kapadamma nanu nanage thumba hana barabeku chite hana situ mane badige angadi badige kodade namage himsege koduthiddare avarige nenu enu maduthiyo gothila amma edu satya amma karunisamma daye thoramma karunisamma nananu 😂😂😂😂😂🙏🙏🙏🙏🙏👏👏👏👏👏
You are doing an excellent job. This is definitely one of the best document of our lost heritage of Karnataka and Bharat. Please throw some light on Chenna Bhyra Devi of Gerusoppa who ruled over 50 years in Geusoppa Honnavara area. She often recognises as Pepper Rani in that era. Your documentation is very much appreciated. Please continue the same. Thank you.
ಅಯ್ಯೋ ಸರ್ ಬೆಳಗಾವಿಗೆ ಬನ್ನಿ.ಕೆಳದಿ ವಂಶಸ್ಥರು ನಿಮಗೇ ಸುಮಾರು 10 ಸಾವಿರದಷ್ಟು ಜನ ಸಿಗುತ್ತಾರೆ.ಏಳು ruu ನಾಯಕರು.ಕಿತ್ತೂರು ರಾಣಿ ಚೆನ್ನಮ್ಮಾಜಿ ಯ ಸಂಸ್ಥಾನಕ್ಕೆ ಸೇವೆ ಗೈದವರಲ್ಲಿ ಅತಿ ಹೆಚ್ಚು ನಮ್ಮ ವೀರಶೈವ ನಾಯಕ ರೆ ಹೆಚ್ಚಿಗೆ ಯಿದ್ದರು ಬೇಕಾದರೆ ಕಿತ್ತೂರು ಸಂಸ್ಥಾನದ ಇತಿಹಾಸ ನೋಡಿ.