ಓಂ ಶ್ರೀ ಇಡಗುಂಜಿ ಮಹಾಗಣಪತಿಗೆ ಸಾಷ್ಟಾಂಗ ಪ್ರಣಾಮಗಳು 🙏🏿 ಕಲಾ ಸಾಮ್ರಾಟ್ ಶ್ರೀ "'ಗೋಡೆ"',ಯವರ ಅಮೋಮೋಮೋಮೋಘ ಅಭಿನಯ ಪ್ರಾಥಃಸ್ಮರಣೀಯ !!!!!!!! ಯಕ್ಷಗಾನ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಮತ್ತು ಯಕ್ಷಗಾನಂ ವಿಶ್ವಗಾನಂ 🙏🏿🙏🏿
you arahonam avarohanam is not correct; please correct yourself original arohavan/avarohana is "N₁ S R₁ G₂ M₁ P" to "P M₁ G₂ R₁ S N₂ D₁" also your swara not fits to sthana
ನೀವುಗಳು ನಡೆಸಿಕೊಡುವ ಸಂದರ್ಶನ ಚೆನ್ನಾಗಿರುತ್ತದೆ. ಹಾಗೇಯೇ ಮಧ್ಯ ಮದ್ಯದಲ್ಲಿ ಆಯಾ ಪಾತ್ರಧಾರಿಯ ವೇಷದ ಕುಣಿತದ ತುಣುಕುಗಳನ್ನು ಹಾಕಿದರೆ ಕಾರ್ಯಕ್ರಮಕ್ಕೆ ಇನ್ನೂ ಮೆರುಗು ತರುತ್ತದೆ ಎನ್ನುವುದು ನಮ್ಮ ಅನಿಸಿಕೆ.
ಹಲವು ಗಿರಿ ಕಾನನವ ಪದ್ಯ ಬೇರೆ ರಾಗ ಬಳಸಿ ಹೇಳಿದರು ಆದರೆ ಪರಿಣಾಮದಲ್ಲಿ ನೆಬ್ಬೂರರ ರಾಗವೇ ಗೆಲ್ಲುತ್ತದೆ. ಇದರಿಂದ ಒಂದು ಅಂಶ ಸ್ಪಷ್ಟವಾಗುತ್ತದೆ. ಯಕ್ಷಗಾನಕ್ಕೆ ರಾಗ ಪ್ರತಿಪಾದನೆಯೇ ಮುಖ್ಯ ಅಲ್ಲ ಎಂದು.
ಕೈರ ವ ಅಂಬಿಗನು ಓಲಗ ಪಾಲಕನು, ನಾವುಡರ ಹಾಡು ಮತ್ತು ನಿಮ್ಮಅತ್ಯುತ್ತಮ ಸಭಾಷಣೆ, ಚಕ್ಕಲಿಯ ತೂತು, ಸಾರ್ವಜನಿಕ ಭಾವಿ ಕಟ್ಟೆಲಿ ರುವ ಕೊಡಪಾನ ಎಲ್ಲವೂ ಕಣ್ ಮುಂದೆ ಬರುತ್ತೆ. ಆರೋಗ್ಯ ಚೆನ್ನಾಗಿರಲಿ, ಆಯುಷ್ ಇನ್ನೂ ಕೆಲವು ಕಾಲ ಕೂಡಿ ಬರಲೆಂದು ಪ್ರಾರ್ತ ನೆಗಳು.🎉🎉🎉🎉
ಖಡಾ ಖಂಡಿತವಾಗಿ ಮಾತನಾಡಿದ ಏಕೈಕ ಕಲಾವಿದ ಎಂದರೆ ತಪ್ಪಾಗಲಾರದು. ಬಹುತೇಕ ಹೆಚ್ಚಿನ ಕಲಾವಿದರು ಸತ್ಯವನ್ನು ಖಾಸಗಿಯಾಗಿ ಹೇಳುತ್ತಾರೆಯೇ ಹೊರತು ಸಂದರ್ಶನದ ಸಂದರ್ಭದಲ್ಲಿ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಾರೆ. ಅದರಲ್ಲೂ ವೃದ್ಧನಾರೀ ಪತಿವ್ರತಾ ಮಾತಂತೂ ತುಂಬಾ ಔಚಿತ್ಯಪೂರ್ಣ.ಮುಕ್ತ ಮನಸ್ಸಿಂದ ಹೇಳಿದ್ದಾರೆ.