ಬಸವ ತತ್ವ ಹೊಸ ಭಾಷೆ ಬರೆದ ಪೂಜ್ಯ ಲಿಂಗಾನಂದ ಸ್ವಾಮಿಜಿಯವರು ಹಳ್ಳಿಗೆ ಎಕ್ ರಾತ್ರಯಂತೆ ಪಟ್ಟಣಕ್ಕೆ ಪಂಚರಾತ್ರಿಯಂತೆ ಸಂಚರಿಸಿ ನಾಡಿನುದ್ದಗಲಕು ಬಸವ ತತ್ವದ ಬೀಜವನ್ನು ಬಿತ್ತಿದ ಕಿರ್ತಿ ಅವರಿಗೆ ಸಲ್ಲುತ್ತದೆ. ಅವರು ಬಸವ ತತ್ವಕ್ಕೆ ಇಡೀ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಾಹಾನ ವ್ಯಕ್ತಿ ಅಲ್ಲ ಒಂದು ಶಕ್ತಿಯನ್ನೆ ಹೇಳಿದರೆ ಅತಿಶಯೋಕ್ತಿಯಾಲ್ಲಾರದು. ಪೂಜ್ಯ ಅಪ್ಪಾಜಿ ಮತ್ತು ಪೂಜ್ಯ ಮಾತಾಜಿಯವರು ಬಗ್ಗೆ ಎಷ್ಟು ಹೇಳಿದರು ಮಾತು ಮುಗಿಯದು ಎಷ್ಟು ಬರೆದರು ಬರವಣಿಗೆ ನಿಲ್ಲದು. ಅವರ ಜೀವನ ನಿಂತ ನೀರಲ್ಲ ಹರಿವ ನದಿಯಾಗಿ ಹಳ್ಳ,ಕೋಳ್ಳಗವನ್ನು ಮೇಟಿ ಸಮುದ್ರವನ್ನು ಸೇರಿದ ಮಾಹಾನ ಬಸವ ಗುರುವಿನ ಚೆತನ್ನಗಳು ಪೂಜದ್ವಯರಿಗೆ ಶರಣು-ಶರಣಾರ್ಥಿಗಳು 🎉
" ಅದ್ಭುತವಾದ ಪ್ರವಚನದ ಅನಾವರಣಕ್ಕೆ ಅನಂತಕೋಟಿ ವಂದನೆಗಳು ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಏನಾದರೂ ಸ್ಥಾನಮಾನ ಸಿಕ್ಕಿದ್ದರೆ ಅದು ವಿಶ್ವಗುರು ಬಸವೇಶ್ವರ ಕೃಪ ಆಶೀರ್ವಾದದಿಂದ ಜೈ ಬಸವೇಶ "💐💐🙏🙏🙏🙏🙏🙏💐💐