Good work and informative interview. People should think before voting they should not vote for caste money or just party they should see who is going to come. the person like Sidharamaiah who is completely corrupted and what can he do for the state he always thinks about his own family
ನನ್ನ ದೇಶಿ ಕಷ್ಟದಲ್ಲಿದೆ ಎಂದು ತಿಳಿದಾಗ ದೇಶಕೋಸ್ಸರ ದೇಶ ಪ್ರೇಮಿ ಇಸ್ತಿಲಿಗರಲ್ಲೆ ದೇಶದ ಭವಿಷ್ಯ ರೂಪಿಸುವ ಎಲೆಕ್ಷನ್ ಗೆ ಓಟು ಹಾಕದೇ, ರಜಾ ಸಿಕ್ಕಿದೆ ಅಂತಾ ಮೋಜು ಮಸ್ತಿ ಮಾಡುವ ನಾಮಾರ್ದಗಳಲ್ಲಿ
Sc land ಲೂಟಿ ಮಾಡುವ ಮನಸ್ಥಿತಿಯೂ ಕಾಂಗ್ರೆಸ್ ನಾಯಕರ ಯಾವ ಸಂವಿಧಾನ... ಕಳ್ಳಕಾಂಗ್ರೆಸ್ಸಿಗರು ಯಾವ ಸಂವಿಧಾನ ಉಳಿಸುತ್ತಿದ್ದಾರೆ.... ಇದು ದೌರ್ಜನ್ಯದ ನಡೆ ಇದರಲ್ಲಿ ಕಂಡು ಬರುತ್ತದೆ.... ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜನಾಮೆ ಕೊಡಿ ಸಂವಿಧಾನ ಉಳಿಸಿ
ರಜ್ಯ ರಕ್ಷಣೆ ಬರಿ ಮಾತನಾಡಿದ್ರೆ ಆಗೋಲ್ಲ , ಹೆಜ್ಜೆ ಹೆಜ್ಜೆ ಗೂ ಕಾಂಗ್ರೆಸ್ ಪರಮ ಬ್ರಷ್ಟ ಸರಕಾರ ನಡಿಸ್ತಾ ಇದೆ , ಪ್ರತಿ ಹೋಬಳಿ ಜಿಲ್ಲೆ ಯಲ್ಲಾ ಕಡೆ ಹಿಣುಕಿ ಹಾಕುವ ಅಗತ್ಯ ಇದೆ ಯಲ್ಲಾ ನು ಕಾನೂನು ಭದ್ದವಾಗಿ ವಿವರಣೆ ಪಡೆಯಿರಿ ಮತ್ತೊಮ್ಮೆ ಸುಳು ಹೇಳಿ ಚುಣಾವಣೆ ಗೆದ್ದು ಸರಕಾರ ಮಾಡದೆ ಇರಲು ಜನರನ್ನು ಜಾಗ್ರುತೆ ಗೆ ತನ್ನಿ , ಸಂವಾದ ಇದು ಇಷ್ಟೇ ಸಾಲೋಲ್ಲ, ಯಲ್ಲಾ ಚಾನೆಲ್ ಗೂ ಸ್ಪಷ್ಟವಾಗಿ ಮಾತಾನಾಡ ಬಲ್ಲ ದ್ವನಿಯನ್ನು ಎತ್ತಿ ಹಿಡಿದು ಜನರನ್ನು ತಲುಪುವ ಉಪಾಯ ಹುಡುಕಿ ಜನರ ಕಿವಿಗಳು ಕಣ್ಣು ಗಳನ್ನು ಮಂಕು ಮಾಡಿ ಹಾಗಿದೆ ಮಂಪರು ಹಿಡಿದ ಜನರ ಜಾಗ್ರತೆ ಸ್ಥಿತಿ ತರೋದು ಮತ್ತೆ ಬಡೆದು ಎಬ್ಬಿಸಿ ಬಹಳ ಹೋರಟ ಮಾಡಬೇಕು ಕರ್ನಾಟಕ ಉಳಿಸಿ
ನಿಜಗುಣಾನಂದ ಸ್ವಾಮಿಯವರು ಸಹ ಬಸವಣ್ಣನವರ ಭಕ್ತರೇ ಆಗಿದ್ದಾರೆ ,ಅವರು ಸಹ ಬಸವಣ್ಣನವರ ಮೂಲ ಉದ್ದೇಶವನ್ನು ಉಲ್ಲೇಖಿಸಿದ್ದಾರೆ ,ಮೂಡ ನಂಬಿಕೆಯನ್ನು ಸಮಾಜದಲ್ಲಿ ಬಿತ್ತಿದ ಬಗ್ಗೆ ಹೇಳಿದ್ದಾರೆ ಅಷ್ಟೇ ,😊