Really a great message for the present society. ಆತ್ಮೀಯರಾದ ವಿಠ್ಠಲ ನಾಯಕ್ ಮತ್ತು ತನಮಡದ ಅದ್ಭುತ ಕಾರ್ಯಕ್ರಮ. ಅವರ ಪ್ರತೀ ಮಾತು ಅದೊಂದು ಮನಮುಟ್ಡುವ ಜೀವನ ಸಂದೇಶ.ಅದನ್ನು ಅರ್ಥ ಮಾಡಿಕೊಂಡು ಬದುಕಲ್ಲಿ ಅನುಷ್ಠಾನಕ್ಕೆ ತಂದರೆ ಜೀವನವನ್ನು ಪಾವನಗೊಳಿಸಬಹುದು. ನಿಜಕ್ಕೂ ಅರ್ಥಪೂರ್ಣ ಕಾರ್ಯಕ್ರಮ. - ಶರತ್ ಶೆಟ್ಟಿ ಪಡುಪಳ್ಳಿ, ನೈಜೀರಿಯಾ