ದಕ್ಷಿಣ ಕನ್ನಡ ಜಿಲ್ಲೆಯ ಮೇಲೆ ನನಗೆ ಅಪಾರವಾದ ಪ್ರೀತಿ ಮತ್ತು ಭಕ್ತಿ ಇದೆ. ಮೂಲತಃ ನಾನು ಕೊಡಗಿನ ಮಡಿಕೇರಿಯವನಾದರೂ ಕೂಡ ನನ್ನ ಅಮ್ಮನ ಊರು ಧರ್ಮಸ್ಥಳ. ಅಷ್ಟೇ ಅಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪೂಜೆ, ಆರಾಧನೆ, ಭಜನೆ,ನಂಬಿಕೆ, ಭಕ್ತಿ ಮುಖ್ಯವಾಗಿ ಹಿಂದುತ್ವ 🚩 ತಮಗೆಲ್ಲರಿಗೂ ನನ್ನ ನಮಸ್ಕಾರ 🙏ಜೈ ಶ್ರೀ ರಾಮ್ 🚩
ನಿತೇಶ್ ರವರೇ ನಿಮ್ಮ ಎಲ್ಲಾ ಮಾತನ್ನು ನಂಬಲಿಕ್ಕೆ ಆಗೋದಿಲ್ಲ. ಫೋನ್ ಮಾಡಿದಾಗ ನಿಮ್ಮ ಸಿಬ್ಬಂದಿಗಳು ಫೋನ್ ಖಂಡಿತಾ ತೆಗೆಯೋದಿಲ್ಲ. ಇನ್ನು ಎಲ್ಲಿಯಾದರೂ ಮರದ ಕೊಂಬೆ ಅಥವಾ ಮರ ಹೆಚ್ ಟಿ ಲೈನ್ ಮೇಲೆ ಬಿದ್ದಾಗ ನೀವು ಹೇಳಿದ ಹಾಗೆ ನಿಮ್ಮ ಸಿಬ್ಬಂದಿ ಕೇರ್ ಮಾಡೋದಿಲ್ಲ. ಉದಾಹರಣೆಗೆ ಇತ್ತೀಚೆಗೆ kapikad 3ನೇ ಅಡ್ಡ ರಸ್ತೆ ಉಮಾಮಹೇಶ್ವರಿ ದೇವಸ್ಥಾನ ಪಕ್ಕ H T ಲೈನ್ ಮೇಲೆ dt 1ಕ್ಕೆ ಮರದ ಕೊಂಬೆ ಬಿದ್ದು ದಾರಿ ಬಂದ್ ಆದಾಗ ಸ್ವತ ನಾನೇ ಫೋನ್ ಮಾಡಿದ್ದೆ. ಯಾರೂ ಬರಲಿಲ್ಲ ಯಾಕೆ?
ಧಾರ್ಮಿಕ ಹಾಗೂ ಸರ್ವಸಮನ್ವಯ ಭಾವದಿಂದ ಶ್ರೀರಾಮನ ಮಹಿಮೆಯ ವರ್ಣನೆಯ ಆಲಿಕೆ ಒಂದು ರಸದೌಣ. ಉತ್ತಮ ಭಾವಸ್ಪುರಣದ ಸಿಂಚನ. ಶತಶತನಾನಗಳಿಂದ ನಿಜವಾದ ಹಿಂದೂಗಳು ಈ ಸತ್ಸಂಪ್ರದಾಯನ್ನು ರೂಢಿಸಿಕೊಂಡು ಬಂದಿದ್ದರೂ ಅದರಿಂದ ಯಾರಿಗೂ ಯಾವ ತೊಂದರೆಯೂ ಇರಲಿಲ್ಲ. ಉತ್ತಮ ಆಶಯಗಳು ಎಲ್ಲಿಂದ ಬಂದರೂ ಅದನ್ನು ಆಲಿಸುವುದು ಕಿವಿಗೆ ಇಂಪು, ಮನಕ್ಕೆ ತಂಪು. ಆದರೆ ಶ್ರೀರಾಮನನ್ನು ಹೊಲಸು ರಾಜಕೀಯಕ್ಕೆ, ಪರಧರ್ಮಧ್ವೇಷಕ್ಕೆ, ಗೂಂಡಾಗಿರಿಗೆ ಕೆಲವರು ಬಳಸತೊಡಗಿದಾಗ ಶ್ರೀರಾಮನ ಮೇಲಿರುವ ಪ್ರೀತಿ ಮಾಯವಾಗಿ ಅಸಹನೆ ಹುಟ್ಟುವಂತಾಯಿತು. ಹಿಂದೂ ಧರ್ಮದ ಭವ್ಯ ಪರಂಪರೆಗೆ ಕಳಂಕ ಹಚ್ಚಿದ ನಕಲಿ ಹಿಂದುತ್ವವಾದಿಗಳನ್ನು ನಿಜವಾದ ಹಿಂದೂಗಳು ಮಟ್ಟ ಹಾಕಿ, ಹಿಂದೂ ಧರ್ಮದ ಪಾವಿತ್ರ್ಯತೆ ಹಾಗೂ ಶ್ರೀರಾಮನ ಭವ್ಯತೆಯನ್ನು ಉಳಿಸಬೇಕಾಗಿದೆ.