ಇಂದಿನ ಕರಾವಳಿ ಮುಂಜಾವು ಶನಿವಾರದ ಸಂಚಿಕೆಯಲ್ಲಿ ನಿಮ್ಮ ಕುಟುಂಬದ ಬಗ್ಗೆ ಬಂದ ಗಜು ಅವರ ಅಂಕಣ ಓದಿ ಬಂದು ಕೂತಿದ್ದೆ ಗಣೇಶ ರಾವ್ ವಕೀಲರು ಕಳುಹಿಸಿದ ಲಿಂಕ್ ಲ್ಲಿ ನಿಮ್ಮ ಚೆನಲ್ ನ ಯೋಗದ ಕುರಿತು ಡಾ. ರಾಜ್ ದ್ವನಿಯಲ್ಲಿ ಕೇಳಿದೆ ಸಣತೋಷವಾಯಿತು. ನಿತ್ಯ ಯೋಗಿ ಯಾಗಲು ಪ್ರೇರಣೆಯಾಯಿತು. ಅಂತಯೆ ನಿಮ್ಮ ಚಾನೆಲ್ ನ ಸಬ್ಕೈರ್ ಆಗಿರುವೆ. 👍
ಬಹಳ ಸಂತೋಷ.ಇದು ಕೇವಲ ಒಂದೇ ಒಂದು ದಿನದಲ್ಲಿ ಸಾಹಿತ್ಯ ರಚಿಸಿ ರೆಕಾರ್ಡಿಂಗ್ ಎಡಿಟಿಂಗ್ ಎಲ್ಲವೂ ನಡೆದ ಪ್ರಾಜೆಕ್ಟ್. ಅದನ್ನು ತಾವೆಲ್ಲ ಕೇಳಿ ಇಷ್ಟು ಪ್ರೀತಿಯಿಂದ ಕಾಮೆಂಟ್ ಮಾಡಿದ್ದಕ್ಕೆ ತಮಗೆ ಅನಂತ ವಂದನೆಗಳು. ದಯವಿಟ್ಟು ಸಾಧ್ಯ ಅದಷ್ಟು ವಿಡಿಯೋ ಶೇರ್ ಮಾಡಿ. ತಮ್ಮ ಊರು ಹೆಸರನ್ನು ನನ್ನ 9449127647 ಗೆ ಕಳಿಸಿ.