ಬನ್ನಂಜೆ ಗೋವಿಂದಾಚಾರ್ಯ ರವರಲ್ಲಿಯು ಹಾಗೂ ಮಠದೀಶರಲ್ಲರಿಗು ಶರಣು ಶರಣರ್ತಿ ಮನದಲ್ಲಿ ತಡಿಯಲಾಗದ ನೋವು ಹೇಳಲು ಬರದೆ ನೋವಿನ ಮಾತ್ತಿದು ಭಗವದ್ಗೀತೆ ಸಂಸ್ಕ್ರತ ಭಾಷೆ ಯಲ್ಲ ಶಾಲೆಗಳಲ್ಲಿಯು ಎಲ್ಲಾ ದೇವಲಯಗಳಲ್ಲಿಯು ಭೋಧಿಸುವಂತೆ ಹಿಂದೂ ಧರ್ಮ ಅಳಿಯದೆ ಉಳಿಯುವಂತೆ ಇ ಘನ ಸರ್ಕಾರಕ್ಕೆ ಹಾಗು ಸಾಮಾನ್ಯ ಜನಕ್ಕೆ ತಿಳಿ ಹೇಳಿ