ವಾವ್ ಸೂಪರ್. ಚಾಲುಕ್ಯ ಚಕ್ರೇಶ್ವರ ಇಮ್ಮಡಿ ಪುಲಿಕೇಶಿಯ ಬಗ್ಗೆ ಇದುವರೆಗು ಇಷ್ಟು ಸ್ಪಷ್ಟ ಹಾಗು ಸ್ವಚ್ಛ ಕನ್ನಡದಲ್ಲಿ ಇಷ್ಟು ಸವಿವರವಾಗಿ ಯಾರೂ ಸಹ ವಿಡಿಯೊ ಮಾಡಿರಲಿಲ್ಲ. ನಿಮ್ಮ ಇಡೀ ತಂಡಕ್ಕೆ ಹೃತ್ಪೂರ್ವಕವಾದ ಧನ್ಯವಾದ
ಶ್ರೀ ದಕ್ಷಿಣ ಪತೇಶ್ವರ .ಶ್ರೀ ಸತ್ಯಾಶ್ರಯ .ಶ್ರೀ ಪ್ರುತ್ವಿವಲ್ಲಬ .ಶ್ರೀ ಕರ್ನಾಟಕೇಶ್ವರ .ಮಹಾ ರಾಜಾಧಿರಾಜ ಕನ್ನಡದ ಕೂಲತಿಲಕ. ಬಟ್ಟರಕ. ಕರ್ನಾಟಕದ ಕುಲತಿಲಕ ಪರಮೇಶ್ವರ. ಏರೆಯನಿಗೆ ಕರ್ಣಾಟಕ ಮಾತೇ ಕಂಡತ ಅಪ್ರತಿಮ ರಾಜ ❤
ಗುರುಗಳೇ ಇಂತಹ ವೀರ ಪುರುಷನ... ವೀರಕತೆ.... ಮತ್ತೊಮ್ಮೆ ನಮ್ಮ ಕನ್ನಡ ಚಿತ್ರರಂಗದಲ್ಲಿ..... ನಮ್ಮ ಚಾಲೆಂಜಿಂಗ ಸ್ಟಾರ್ ದರ್ಶನ ಅವರ ನಾಯಕತ್ವದಲ್ಲಿ ಇಡೀ ಪ್ರಪಂಚದ ತುಂಬಾ ರಾರಾಜಿಸಬೇಕು..... ಇದು ಎಲ್ಲಾ ಕನ್ನಡಿಗರ ಪರವಾಗಿ ನಮ್ಮ ಆಸೆ 🙏🙏🙏🙏🙏🙏🙏🙏🙏🙏🙏
ಇಂಥ ಕನ್ನಡದ ವೀರನ ಬಗ್ಗೆ ತಿಳಿಸಿರಿ ಕೊಟ್ಟಿದ್ದಕ್ಕೆ ಶತಕೋಟಿ ನಮಸ್ಕಾರಗಳು ಮದೇ ಕನ್ನಡದ ರಾಜರನ್ನು ಮರೆಸುವುದು ಬಿಟ್ಟು ಪಕ್ಕದ ರಾಜ್ಯದ ಮರೆತಿರುವ ನಿರಭಿಮಾನಿ ಕನ್ನಡಿಗರಿಗೆ ಯಾವಾಗ ಬುದ್ಧಿ ಬರುತ್ತೋ ಗೊತ್ತಿಲ್ಲ ಜೈ ಜೈ ಶ್ರೀ ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಿಕೇಶಿ 🙏🙏🔥🔥🔥💪💪
@@prasanna_Bhat ಲೇ ತಮ್ಮ ನಮ್ಮ ಸನಾತನ ಧರ್ಮ ಒಡಿಬೇಕು ಅಂತಾ ಕಾಂಗ್ರೆಸ್ಸಿನ ನೀಚರ ಹುನ್ನಾರ.... ಮಾಡತಿದಾರೇ ..... ನಮ್ಮ ಪುಲಿಕೇಶಿ ಮಹಾರಾಜರು ನಮ್ಮ ಶೀವಾಜೀ ಮಹಾರಾಜರ ಹುಟ್ಟಿದ್ದು ಸನಾತನ ಧರ್ಮ ದಲ್ಲೀಯೇ...ಅವರು ಹೋರಾಡಿದ್ದು ನಮ್ಮ ದೇಶ ನೇಲ ಸಂಸ್ಕೃತೀ ಸನಾತನ ಧರ್ಮದ ಉಳಿಸ ಬೇಕು ಅಂತಾ..... 🚩ಜೈ ಹಿಂದುತ್ವ ಜೈ ಶ್ರೀರಾಮ 🚩 🚩ಜೈ ಇಮ್ಮಡಿ ಪುಲಿಕೇಶಿ ಮಹಾರಾಜ🚩 🚩ಜೈ ಶಿವಾಜೀ ಮಹಾರಾಜ🚩
@@prasanna_Bhat ley yakro nam madye benki,, immadi modalu ondu swalpa dina, shivaji swalpa dina alirtare bidro ibru nammore ibru bandirodrindane nav hindu age irodu illa andre keral 50% hindu agirtidvi
ಬ್ರದರ್ ನೀವು ನಮ್ಮ ಇಮಡಿ ಪುಲಕೇಶಿ ಯವರ ನೌಕಾಸೇನೆ ಬಗ್ಗೆ ಹೇಳಲಿಲ್ಲ ವಿಶ್ವದ ಮೊದಲ ನೌಕಾ ಪಡೇ ನಮ್ಮದು ನೌಕಾ ಪಿತಾಮಹ ನಮ್ಮ ಪುಲಕೇಶಿ ಮಹಾರಾಜ್ರು ಇದರ ಬಗ್ಗೆ ಇನೊಂದು ವಿಡಿಯೋ ಮಾಡಿ ಪ್ಲೀಸ್ ❤💛❤️💛
ಇಮ್ಮಡಿ ಪುಲಿಕೇಶಿ ಪಾತ್ರ ಡಿ ಬಾಸ್ ದರ್ಶನ್ ಸಿನಿಮಾ ಮಾಡಿದರೆ ತುಂಬಾ ಚೆನ್ನಾಗಿರುತ್ತದೆ .. ಚಿತ್ರಕಥೆ ನಿರ್ದೇಶನ ಅಚ್ಚು ಕಟ್ಟಾಗಿ ಒಬ್ಬ ನಿರ್ದೇಶಕ ತುಂಬಾ ಚೆನ್ನಾಗಿ ಇ ಕಥೆಯನ್ನು ಬರಿಯ ಬೇಕು ... ಇಮ್ಮಡಿ ಪುಲಿಕೇಶಿಯ ಪ್ರತಿಯೊಬ್ಬರಿಗೆ ಅರ್ಥವಾಗುತ್ತದೆ ...❤❤❤
ನಮ್ಮ ಹೆಮ್ಮೆಯ ರಾಜಧೀರಾಜ ದಕ್ಷಿಣ ಪಥೇಶ್ವರ ಪರಮೇಶ್ವರ ಕನ್ನಡ ಕುಲ ತಿಲಕ ವೀರ ಇಮ್ಮಡಿ ಪುಲಕೇಶಿ ಬಗ್ಗೆ ಎಲ್ಲಾ ಸರಿಯಾಗಿ ಹೇಳಿದ್ದಿರಾ ಆದರೆ ಪಲ್ಲವರ ಯುವರಾಜ ಯುದ್ಧದಲ್ಲಿ ಚಲಾಬಿಡದ ಭಗೀರಥನಾದ ಪುಲಕೇಶಿಯನ್ನು ಮೋಸದಿಂದ ಕೊಲೆ ಮಾಡಿ ಸೋಲಿಸಿದನು. ಇಲ್ಲದಿದ್ದರೆ ಪುಲಕೇಶಿಯನ್ನು ಹಿಮ್ಮೆಟ್ಟಿಸುವುದು ಭೀಷ್ಮನನ್ನು ಹಿಮ್ಮೆಟ್ಟಿಸಿದಂತೆ ಅಸಾಧ್ಯವಾಗಿತ್ತು 💥
Chinese traveller hue -ent-tsang has mentioned that he had seen Shivalaya temple built in Agra now the same Taj Mahal which he mentioned as Tejo Mahalaya..Lord Shiva temple
Because... Karnataka davru chamchagirii madkond badkodrali famous. Inde britisharige....nantara politicians ge....so, politicians tama votebank goskara utakiro Sivaji ge jai anodrali imadi pulakeshi na martidare. Pakadmane uncle na mechisoke yetavlna avala munde betale madi Jai ano alakat manastiti jana ee Karnataka janate.