Тёмный

ಈ ಶ್ರಾವಣ ಬುಧವಾರ ಜೀವನ ಪೂರ್ತಿ ಧನಧಾನ್ಯ, ಸುಖ ಕೊಡುವ ಈ ಗಣೇಶ ಮಂತ್ರ ಕೇಳಿ | Most Powerful Mantra | KANNADA || 

NAGAVE MAHAMAYA
Подписаться 61 тыс.
Просмотров 4,4 тыс.
50% 1

ಈ ಶ್ರಾವಣ ಬುಧವಾರ ಜೀವನ ಪೂರ್ತಿ ಧನಧಾನ್ಯ, ಸುಖ ಕೊಡುವ ಈ ಗಣೇಶ ಮಂತ್ರ ಕೇಳಿ | Most Powerful Mantra | KANNADA ||
ಈಗ ನಡೆಯುತ್ತಿರುವ ಶ್ರಾವಣ ಮಾಸದ ಮಹತ್ವ
ನಮಗೆಲ್ಲರಿಗೂ ತಿಳಿದಿದೆ.
ಹಾಗಾಗಿ, ಈ ಶ್ರಾವಣ
ಬುಧವಾರ, ನಾವು ಶಿವಶಕ್ತಿಯರು
ಬರೆದ ಗಣಾಧೀಶ ಮಂತ್ರವನ್ನು ಕೇಳೋಣ. ಗಣಪತಿ
ದೇವರು ಎಲ್ಲಾ ಗುಣಗಳಿಗೆ ಈಶ(ದೇವರು).
ಹಾಗಾಗಿ, ಅವರನ್ನು ಗಣಾಧೀಶ ಎಂದು
ಕರೆಯಲಾಗುತ್ತವೆ.
ಇವತ್ತು ಈ ಮಂತ್ರವನ್ನು ನಂಬಿಕೆಯಿಂದ
ಕೇಳಿದರೆ/ಪಠಿಸಿದರೆ, ಭವಿಷ್ಯತ್ತಿನಲ್ಲಿ(ಜೀವನ
ಪೂರ್ತಿ) ಸುಖವಾಗಿರುತ್ತೀರಿ ಎಂದು ಈ
ಮಂತ್ರದಲ್ಲಿ ಹೇಳಲಾಗಿದೆ. ಈ ಮಂತ್ರದಿಂದ
ಸಿಗುವ ಬೇರೆ ಫಲಗಳು ಹೀಗಿವೆ-
ಆಹಾರದ ಕೊರತೆ ಜೀವನ ಪೂರ್ತಿ
ಕಂಡುಬರುವುದಿಲ್ಲ, ಮುಕ್ತಿ ಪ್ರಾಪ್ತಿಯಾಗುತ್ತದೆ,
ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ, ಧನ-ಸಂಪತ್ತು
ಪ್ರಾಪ್ತಿಯಾಗುತ್ತದೆ ಮತ್ತು ಸರ್ವಂ ಲಭತೆ- ಅಂದರೆ,
ಕೇಳಿದ ಎಲ್ಲಾ ಫಲಗಳು ಲಭಿಸುತ್ತದೆ.
ಮಂತ್ರವನ್ನು ಕೇಳುವಾಗ ಎರಡೂ ಕೈಗಳಲ್ಲಿ ಈ
ಮುದ್ರೆಯನ್ನು ಹಿಡಿದುಕೊಳ್ಳಿ ಹಾಗೂ
ಮಂತ್ರವನ್ನು ಪೂರ್ತಿ 108 ಬಾರಿ ನಂಬಿಕೆಯಿಂದ
ಕೇಳಿ.
IF YOU LIKE THE VIDEO PLEASE LIKE COMMENT AND SUBSCRIBE MY CHANNEL.
#ಮಂತ್ರ
#mantra
#bhakti
#kannada
#bhakthimantra
#ganadhisha
#ಗಣಾಧೀಶ
#shravana bhudavara
#ಶ್ರಾವಣ ಬುಧವಾರ
#nagave mahamaya
MANTRA. GANADHISHA MANTRA
ಗಣಾಧೀಶ ಮಂತ್ರ
ARTIST. GAURI
ಗೌರಿ

Опубликовано:

 

10 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 11   
Далее
Dropping In from the Clouds 🌁
00:17
Просмотров 1,7 млн
iPhone 16 для НИЩЕБРОДОВ!
00:51
Просмотров 313 тыс.
Dropping In from the Clouds 🌁
00:17
Просмотров 1,7 млн