ಉಮೇಶಣ್ಣ ನಿಮ್ಮ ಸಂಭಾಷಣೆ ಹಾಡು ಕಂಠ ಎಲ್ಲವೂ ತುಂಬಾ ಚೆನ್ನಾಗಿದೆ ಒಂದು ಸಾರಿ ಜೀ ಕನ್ನಡ ವಾಹಿನಿಯಲ್ಲಿ ಯಾವುದಾದರು ಒಂದು ಶೋನಲ್ಲಿ ಭಾಗವಹಿಸಿ ನಿಮ್ಮ ಕಲೆ ಮಂಡ್ಯದಿಂದ ಇಂಡಿಯಾ ವರೆಗೂ ಮುಟ್ಟಲಿ ನಿಮ್ಮ ಅಭಿಮಾನಿ ಅನಂತ್ ಗೌಡ ಬರದಿ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿ