ಕಂಬಳದ ಓಟಗಾರ ವಂದಿತ್ ಶೆಟ್ಟಿ ಮನದಾಳದ ಮಾತುಗಳು | Kambala Vandith Shetty Interview
#kambala #tulunadu #mangalore #agriculture
ನಂದಳಿಕೆ ಶ್ರೀಕಾಂತ್ ಭಟ್ ರವರ ಕೋಣಗಳನ್ನು ಓಡಿಸಿ ರೋಮಾಂಚನಕಾರಿ ಕಂಬಳ ಸ್ಪರ್ಧೆಯಲ್ಲಿ ಕೋಣಗಳನ್ನು ಗೆಲ್ಲಿಸಿ ಉತ್ತಮ ಕಂಬಳ ಓಟಗಾರ ಅನ್ನಿಸಿಕೊಂಡಿರುವ ವಂದಿತ್ ಶೆಟ್ಟಿ ಕಂಬಳದ ಅನುಭವ ಮಾತುಗಳನ್ನಾಡಿದ್ದಾರೆ.
16 июл 2024