ಯಾವ ಕಾಲೇಜ್ ಯಾವ ಯೂನಿವರ್ಸಿಟಿ ಕೂಡ ಈ ವಿಷಯ ನಮ್ಗೆಲ್ಲೆ ಯಾರು ಹೇಳಿ ಕೋಟಿರಲಿಲ್ಲ ಇಂದು ನಿಮ್ಮಿಂದ ಕೇಳಿ ಜನ್ಮ ಪಾವನವಾಯ್ತು ಅದಕ್ಕೆ ಹೇಳೋದು ವೇದ ಪುರಾಣ ಅತ್ಯಂತ ಸರ್ವ ಶ್ರೇಷ್ಠವಾದ ಪುರಾಣ.
ಮಹಾಗುರುವೆ 🙏ಸಂಸ್ಕೃತದಿಂದ ಕನ್ನಡಕ್ಕೆ ತರ್ಜುಮೆ ಮಾಡಿ ನಮ್ಮಂತ ಸಾಮಾನ್ಯ ರಿಗೆ ಅಸಾಮಾನ್ಯ ವಾಗಿ ತಿಳಿಸುತ್ತಿರುವ ಹಾಗೂ ಭಗವಂತನಿಗೆ ಹತ್ತಿರ ಮಾಡಿ ನಮ್ಮಲ್ಲಿ ಭಕ್ತಿ ಹೆಚ್ಚಿಸಿರುವ ತಮಗೆ ಅನಂತ ಅನಂತ ವಂದನೆಗಳು 🙏🙏 🙏🙏🙏🙏
ಗುರುಗಳಾದ ಶ್ರೀ ಅನಂತ ಕೃಷ್ಣ ಆಚಾರ್ಯ ರಿಂದ ಮುನ್ನುಡಿಯನ್ನು ಬರೆದು ಆಶೀರ್ವದಿಸಲ್ಪಟ್ಟ ಆಲಯ ದರ್ಶನ ಪುಸ್ತಕವನ್ನು ತೆಗೆದುಕೊಂಡು ಓದಿ ಇದರಲ್ಲಿ ನಿಮಗೆ 50 ದೇವಾಲಯಗಳ ಸಂಪೂರ್ಣ ಮಾಹಿತಿಯ ಜೊತೆಗೆ ದೇವಾಲಯಗಳ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳು ಲಭ್ಯವಿರುತ್ತದೆ ಹಾಗೆ ಪ್ರತಿನಿತ್ಯ ಸ್ತೋತ್ರಗಳು ಹಬ್ಬಗಳ ಕುರಿತು ಮಾಹಿತಿಗಳು ಕೂಡ ಈ ಪುಸ್ತಕದಲ್ಲಿ ಲಭ್ಯವಿರುತ್ತವೆ. ಈ ಪುಸ್ತಕವನ್ನು ಕೊಂಡುಕೊಳ್ಳಲು 8861812012 ಈ ಸಂಖ್ಯೆಗೆ ವಾಟ್ಸಪ್ ಮಾಡಬಹುದು.
ಓ೦ನಮೋ ಭಗವತೇ ವಾಸುದೇವಾಯ ಭಹಳ ಶುದ್ಧ ಮತ್ತ ಸು ಸ್ಪಷ್ಟವಾಗಿಮಾಹಿತಿ ತಿಳಿಸಿದ್ದೀರಿ ಮಹತ್ಮರೆ ನಿಮಗೆ ಅನಂತ ಪ್ರಣಾಮಗಳು ಇನ್ನೂಹೆಚ್ಚಿನ ವಿಷಯ ನಮ್ಮಂತವರಿಗೆ ತಿಳಿಸುವ ನಿಮ್ಮ ಪ್ರಯತ್ನ ಹೀಗೇ ಮುಂದೊರೆಯಲೆಂದು ನಿಮಗೆ ವಿನಂತಿಸುವೆ ತಪ್ಪಾಗಿದ್ದರೆ ಕ್ಷಮಿಸಿರಿ 🙏🙏
😢 ಅರವತ್ತು ವರ್ಷಗಳ ಕೆಳಗೆ ಚಂದಮಾಮ ಪುಸ್ತಕದಲ್ಲಿ ಚಿಕ್ಕದಾಗಿ ಓದಿದ್ದು ಪುನಃ ನಿಮ್ಮ ಬಾಯಿಂದ ಕೇಳಿ ತುಂಬಾ ಸಂತೋಷವಾಯಿತು ಗುರುಗಳೇ ಭಗವಂತನೆಡಗೆ ಚಾನಲಿಗೆ ಹಾಗೂ ತಮಗೆ ಅನಂತಾನಂತ ಧನ್ಯವಾದಗಳು