Тёмный

ಗ್ರಾಮೀಣ ಜನತೆಯ ಸಮಯ & ಶ್ರಮ ಉಳಿಸುತ್ತಿರುವ ಬಾಪೂಜಿ ಸೇವಾ ಕೇಂದ್ರಗಳು 

RDPR - Government of Karnataka
Подписаться 138
Просмотров 61
50% 1

ಗುಡ್ಡೆ ಹೊಸೂರು ಗ್ರಾಮದ ರೈತರಾದ ಗುರುಸ್ವಾಮಿಯವರು ಪಹಣಿ ಮುಂತಾದ ಅಗತ್ಯ ದಾಖಲೆ ಪಡೆಯಲು ಇದೀಗ ದೂರದ ಕುಶಾಲನಗರಕ್ಕೆ ಹೋಗುವ ಅಗತ್ಯವಿಲ್ಲ. ಅವರದೇ ಗ್ರಾಮದ ಬಾಪೂಜಿ ಸೇವಾ ಕೇಂದ್ರದಲ್ಲಿ ಸರ್ಕಾರದ ವಿವಿಧ ದಾಖಲೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಅವರ ಸಮಯ ಮತ್ತು ಶ್ರಮ ಎರಡೂ ಉಳಿಯುತ್ತಿದೆ.
ಬಾಪೂಜಿ ಸೇವಾ ಕೇಂದ್ರಗಳು ಗ್ರಾಮೀಣ ಜನತೆಗೆ ಸಮಯ ಮತ್ತು ಶ್ರಮ ಎರಡನ್ನೂ ಉಳಿಸುತ್ತಿವೆ.
#rdpr #ruraldevelopment #bsk #egovernance

Опубликовано:

 

18 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии    
Далее
Ground Zero Report of Bhutani Project
16:03
Просмотров 25 тыс.
Konkani Prime News 160924
27:57
Просмотров 28 тыс.
How WhatsApp designs for billions of users
23:44