ಗುಡ್ಡೆ ಹೊಸೂರು ಗ್ರಾಮದ ರೈತರಾದ ಗುರುಸ್ವಾಮಿಯವರು ಪಹಣಿ ಮುಂತಾದ ಅಗತ್ಯ ದಾಖಲೆ ಪಡೆಯಲು ಇದೀಗ ದೂರದ ಕುಶಾಲನಗರಕ್ಕೆ ಹೋಗುವ ಅಗತ್ಯವಿಲ್ಲ. ಅವರದೇ ಗ್ರಾಮದ ಬಾಪೂಜಿ ಸೇವಾ ಕೇಂದ್ರದಲ್ಲಿ ಸರ್ಕಾರದ ವಿವಿಧ ದಾಖಲೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಅವರ ಸಮಯ ಮತ್ತು ಶ್ರಮ ಎರಡೂ ಉಳಿಯುತ್ತಿದೆ.
ಬಾಪೂಜಿ ಸೇವಾ ಕೇಂದ್ರಗಳು ಗ್ರಾಮೀಣ ಜನತೆಗೆ ಸಮಯ ಮತ್ತು ಶ್ರಮ ಎರಡನ್ನೂ ಉಳಿಸುತ್ತಿವೆ.
#rdpr #ruraldevelopment #bsk #egovernance
18 сен 2024