Тёмный

ಜನಪದ ಸಾಹಿತ್ಯ ದರ್ಶನ - ಡಾ ಕೆ ಚಿನ್ನಪ್ಪ ಗೌಡ ಅವರ ಉಪನ್ಯಾಸ Talk by Dr K Chinappa Gowda 

Ramakrishna Math & Ramakrishna Mission Mangaluru
Подписаться 139 тыс.
Просмотров 6 тыс.
50% 1

ಜನಪದ ಸಾಹಿತ್ಯ ದರ್ಶನ - ಡಾ ಕೆ ಚಿನ್ನಪ್ಪ ಗೌಡ ಅವರ ಉಪನ್ಯಾಸ Talk by Dr K Chinappa Gowda
ರಾಮಕೃಷ್ಣ ಮಠ ಮಂಗಳೂರಿನಲ್ಲಿ ಆಯೋಜಿಸಲ್ಪಟ್ಟ ಭಾವಸಂಗಮ - ಭಕ್ತಸಮಾಗಮ 2019 ರ ಪ್ರಯುಕ್ತ ದಿನಾಂಕ 29-12-2019 ರಂದು ಡಾ ಕೆ ಚಿನ್ನಪ್ಪ ಗೌಡ (ಪ್ರಾಧ್ಯಾಪಕರು ಮಂಗಳೂರು ವಿಶ್ವವಿದ್ಯಾಲಯ) ಅವರು 'ದರ್ಶನಧಾರೆ 'ಯ ಎಂಟನೇ ಗೋಷ್ಠಿಯಲ್ಲಿ 'ಜನಪದ ಸಾಹಿತ್ಯ ದರ್ಶನ' ಎಂಬ ವಿಷಯದ ಕುರಿತು ಪ್ರವಚನ ನೀಡಿದರು.

Опубликовано:

 

5 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 5   
@SunitamRathod-q9w
@SunitamRathod-q9w 6 месяцев назад
ನಾನು ಮೊದಲ ಬಾರಿಗೆ ಇವರ ಉಪನ್ಯಾಸ ಕೇಳಿದ್ದು, ನಿಮ್ಮ ಉಪನ್ಯಾಸ ಮಾಡುವ ಶೈಲಿ ನಿಮ್ಮ ಪಾಂಡಿತ್ಯ ತುಂಬಾ ಅದ್ಭುತ ಅತ್ಯದ್ಭುತ ಸರ್ ..💐💐💐💐💐...
@prakashmp22
@prakashmp22 Год назад
ನಾನು ಪ್ರಥಮ ಬಾರಿಗೆ ಇವರ ಭಾಷಣ ಕೇಳಿದ್ದು. ಇವರ ಪಾಂಡಿತ್ಯ ಕೇಳಿ ನಾನು ದಂಗಾಗಿ ಹೋದೆ. ನಿಜಕ್ಕೂ ಅದ್ಭುತ ಅನುಭವ -- ಪ್ರಕಾಶ್, ಮೈಸೂರು.
@bhavanigoledchatnalli5563
@bhavanigoledchatnalli5563 Год назад
ತುಂಬಾ ಅತ್ಯುತ್ತಮ ಉಪನ್ಯಾಸಕ ಸರ್🙏🙏
@vandanahp7149
@vandanahp7149 2 года назад
ಬಹಳ ಉಪಯುಕ್ತ ಮಾಹಿತಿ ಸರ್
@g.narasimharaju9931
@g.narasimharaju9931 3 года назад
Super...... Sir. Thank you for your good note
Далее
Mcdonalds cups and ball trick 🤯🥤 #shorts
00:25
Просмотров 612 тыс.