Тёмный

ತ್ರಿಮೂರ್ತಿಗಳಿಗೆ ಶಾಪ ಕೊಟ್ಟವರು ಯಾರು|UNTOLD STORY|ನವರಾತ್ರಿ ಉತ್ಸವ|GNAANA MANDIRA|PRAHLLAD ACHAR BEVINAL| 

GNAANA MANDIRA - ಜ್ಞಾನ ಮಂದಿರ
Подписаться 2,3 тыс.
Просмотров 1,5 тыс.
50% 1

ಈ ಒಂದು GNAANA MANDIRA youtube ಚಾನೆಲ್ ನಲ್ಲಿ "ಪ. ಪ್ರಹ್ಲಾದ ಆಚಾರ್ ಬೇವಿನಾಳ್", ಗಂಗಾವತಿ ಅವರ ನಿರಂತರ ಆಧ್ಯಾತ್ಮಿಕ , ಧರ್ಮ, ಯತಿಗಳ ಮಹಿಮೆ, ದೇಶಭಕ್ತಿ ಕುರಿತಾದಂತಹ ಹಾಗೂ ದೇವರ ಚಿಂತನೆ ಕುರಿತಾದಂತ ಅನೇಕ ಪ್ರವಚನಗಳನ್ನ ನೀವು ನೋಡಬಹುದು, ಕೇಳಬಹುದು.
"ವಿಠ್ಠಲಾನಂತ ಕ್ರಿಯೇಟಿವ್" ಅಡಿಯಲ್ಲಿ ಮೂಡಿ ಬರುತ್ತಿರುವ ಮತ್ತೊಂದು ಯುಟ್ಯೂಬ್ ಚಾನೆಲ್ ಇದಾಗಿದ್ದು ಇದನ್ನು ತಾವೆಲ್ಲರೂ ಪ್ರೋತ್ಸಾಹಿಸಿ ಇನ್ನು ಹೆಚ್ಚು ಸಬ್ಸ್ಕ್ರಿಬರ್ ಆಗುವ ಮೂಲಕ ಈ ಒಂದು ಚಾನಲ್ಲಿಗೆ ಪ್ರೋತ್ಸಾಹ ನೀಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ...
ಶ್ರೀಯುತ "ಪ. ಪ್ರಹ್ಲಾದ ಆಚಾರ್ ಬೇವಿನಾಳ್", ಇವರು ಗಂಗಾವತಿ ಪ್ರಾಣೇಶ್ ರವರ ಹಿರಿಯ ಸಹೋದರರಾಗಿದ್ದು "ಜ್ಞಾನಮಂದಿರ " ಎಂಬುವ ಒಂದು ದೇವಸ್ಥಾನದ ನಿರ್ವಾಹಕರು ಕೂಡ ಆಗಿದ್ದಾರೆ, ...
ಶ್ರೀಯುತ "ಪ. ಪ್ರಹ್ಲಾದ ಆಚಾರ್ ಬೇವಿನಾಳ್", ಗಂಗಾವತಿ ಇವರು ಜ್ಯೋತಿಷ್ಯಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರದಲ್ಲಿ ಉನ್ನತ ಪರಿಣತಿ ಹೊಂದಿದ್ದು ಅನೇಕ ಭಕ್ತಾದಿಗಳು ಈ ಜ್ಞಾನಮಂದಿರ ದೇವಸ್ಥಾನಕ್ಕೆ ನಿತ್ಯ ಬಂದು ಜ್ಞಾನಮಂದಿರೇಶನ ಅನುಗ್ರಹವನ್ನು ಪಡೆದು ಶ್ರೀಯುತ ಪ. ಪ್ರಹ್ಲಾದ ಆಚಾರ್ ಬೇವಿನಾಳ್, ಇವರ ಮಾರ್ಗದರ್ಶನದಲ್ಲಿ ಅನೇಕ ಕಷ್ಟಗಳನ್ನು ಪರಿಹಾರ ಮಾಡಿಸಿಕೊಂಡಿರುತ್ತಾರೆ.

Опубликовано:

 

10 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 3   
@sreedevitr535
@sreedevitr535 2 дня назад
🙏🏼🙏🏼🙏🏼🙏🏼🙏🏼
@PBG54
@PBG54 4 дня назад
ಈ ಆಚಾರ್ಯ ಮಹೋದಯರ ಸಂಪರ್ಕ ವಿಳಾಸ ಅಥವಾ ಫೋನ ನಂಬರ ತಿಳಿಯಬಹುದೇ? ಉತ್ತಮ ಪ್ರವಚನಕಾರರು ಪಂಡಿತೋತ್ತಮರು
@GNAANAMANDIRA-ಜ್ಞಾನಮಂದಿರ
ನಮಸ್ಕಾರ,ಪಂ.ಪ್ರಲ್ಹಾದ್ ಆಚಾರ್ಯ ಬೇವಿನಾಳ್ ವಿಳಾಸ: ಜ್ಞಾನ ಮಂದಿರ ದೇವಸ್ಥಾನ(ಮುಖ್ಯ ಪ್ರಾಣೇಶ)ರಾಯರ ಮಠದ ಹತ್ತಿರ,ರಾಯರ ಓಣಿ ಗಂಗಾವತಿ. ಮೊಬೈಲ್ ನಂ:8722228210
Далее
НАШЛА ДЕНЬГИ🙀@VERONIKAborsch
00:38
Просмотров 568 тыс.