ಚೆನ್ನಾಗಿ ವಿವರಿಸಿದ್ದೀರಿ .... ಅರ್ಥೈಸುವಲ್ಲಿ ಅವರು ಮತ್ತೆ ಮತ್ತೆ ಎಡವುತ್ತಿದ್ದಾರೆ , ದಲಿತರಲ್ಲಿಯೂ ನಾಲ್ಕು ವಿಭಾಗಗಳಾಗಿ ಹೋಗಿರುವ ವಿಷ್ಯ ಅದನ್ನು ಹೇಳಲು ಅಷ್ಟೊಂದು ಧೈರ್ಯ ನಿಮ್ಮಂಥವರಿಗೆ ಮಾತ್ರ ಸಾಧ್ಯ .... 13:50👌🏻
ಹಲೋ ದೇವರಲ್ಲಿ ಭಕ್ತಿ ಇತ್ತು. ನಮ್ಮ ಹಿಂದೂ ಧರ್ಮ ದಲ್ಲಿ ಮೇಲು ಕೀಳು ಯಾಕೆ ಅಂಥ ಕೇಳಿದ್ದು? ನಾವು ನೀವು ಹಿಂದುಗಳೇ ಅಲ್ವೇ ಅಗಾದರೆ ದೇವರು ಹೇಳಿದ್ದಾರೆಯೇ ನೀನು ಆ ಜಾತಿ ಈ ಜಾತಿ ಅಂಥ ನಿನ್ನ ತಾಯಿಯು ಒಂದು ಹೆಣ್ಣೇ ಬೇರೆ ತಾಯಿಯು ಒಂದು ಹೆಣ್ಣೇ ಆ ತಾಯಿ ಹೊಟ್ಟೆ ನಲ್ಲಿ ಹುಟ್ಟಿದ ಮಗುವು ದೇವರಿಗೆ ಸಮ ಅಂಥ ಹೇಳಿದೆ ನಮ್ಮ ಹಿಂದೂ ಧರ್ಮ. ಹೇಳಿದ್ದರು ಕೆಳ ಜಾತಿಯ ಮಕ್ಕಳು ದೇವರ ಮಕ್ಕಳಲ್ಲವೇ ಹೇಳಿ. ನಾವೆಲ್ಲರೂ ಒಂದೇ ಹಿಂದೂ ಧರ್ಮದವರು ಅಂಥ ನೀನು ಮೊದಲು ಕಲಿ.
ಕೆಳ ವರ್ಗ ದವರು ಎಂದು ದೇವಸ್ಥಾನದ ಒಳಕ್ಕೆ ಬಿಟ್ಟಿಲ್ಲ ಕೆಳ ವರ್ಗದವರು ಕಾಣಿಕೆ, ಪೂಜೆ ಸಾಮಾಗ್ರಿಗಳನ್ನು ಕೊಟ್ಟರೆ ಅವನ್ನು ದೇವರಿಗೆ ಅಲಂಕಾರ ಮಾಡಿ ಪೂಜೆ ಮಾಡಿದರೆ ಏನು ಆಗಲ್ವಾ ನಿಮಗೆ ಮತ್ತು ದೇವರಿಗೆ ಹೇಳಿ? ದೇವಸ್ಥಾನ ಒಳಕ್ಕೆ ಬಂದ್ರೆ ಕೆಟ್ಟದು ಆಗುತ್ತೆ ಅಂಥ ಯಾಕೆ ಹೇಳಿದರು. ಇದೇನಾ ನಮ್ಮ ಹಿಂದೂ ಧರ್ಮ ಒಬ್ಬರನ್ನು ಮೇಲು ಇನ್ನೊಬ್ಬರು ಕೆಳಗೆ ಅಂಥ ಭೇದ ಭಾವ ಮಾಡೋದು.
ಎಲ್ಲರಿಗೂ ನಮಸ್ಕಾರ ನಾವು ಪ್ರತಿಯೊಂದು ಕಾಮೆಂಟಗಳನ್ನು ತಪ್ಪದೆ ಓದುತ್ತೇವೆ ನಿಮ್ಮ ಅಭಿಪ್ರಾಯಗಳಿಗೆ ದನ್ಯವಾದಗಳು. ಆದರೇ ಒಂದು ವಿಷಯ ಪರ ವಿರೋಧ ಇದ್ದೇ ಇರುತ್ತದೆ ನಿಮ್ಮ ಅಭಿಪ್ರಾಯವನ್ನು ಮುಕ್ತವಾಗಿ ತಿಳಿಸಲು ಅವಕಾಶ ಯಾವಾಗಲು ಇದ್ದೆ ಇದೆ ಆದರೇ ಅವಾಚ್ಯಪದಗಳನ್ನು ಬಲಸುವುದು ಸರಿಯಿಲ್ಲ ದಯವಿಟ್ಟು ಅಸ್ಲೀಲ ಪದಬಳಕೆ ಮಾಡಬೇಡಿ. ಅದು ನಿಮ್ಮ ಸಂಸ್ಕೃತಿ ಮತ್ತು ನಿಮಗಿರುವ ಸಂಸ್ಕಾರ ತೊರಿಸುತ್ತದೆ. ಸಮಾಜ ನಮ್ಮೆಲ್ಲರನ್ನು ಅತೀ ಸುಕ್ಶ್ಮವಾಗಿ ಗಮನಿಸುತ್ತಿರುತ್ತದೆ ಎಚ್ಚರಿಕೆಯಿಂದ ಕಮೆಂಟಮಾಡಿ. ಇದು ನಮ್ಮ ಕೋರಿಕೆ. ದನ್ಯವಾದ.
ತುಂಬಾ ತುಂಬಾ ಅಭಿನಂದನೆಗಳು ಗುರುಗಳೇ ತಮ್ಮ ವೈಚಾರಿಕತೆಯ ಮಾತುಗಳು ಒಳ ಆತ್ಮದ ಕಣ್ಣುಗಳನ್ನು ತೆರೆಯುವಂತಹದ್ದು. ಇಂತಹ ತತ್ವಗಳ್ನ್ನು ಜೀವದಲ್ಲಿ ಅಳವಡಿಸಿಕೊದರೆ ಯಾವ ಮೀಸಲಾತಿಯು ಬೇಡ. ನಾವು ನಮ್ಮ ಅಸ್ತಿತ್ವದ ಬಗ್ಗೆ ಈ ದೇಶದ ಪ್ರಜೆಗಳಾಗಿ ನಮ್ಮ ಹಕ್ಕನ್ನು ಭೇದಭಾವ ಇಲ್ಲದೆ ತುಳಿತಲ್ಪಟ್ಟ ಎಲ್ಲಾ ವರ್ಗದ ಜನ ಒಂದಾಗಿ ಹೋರಾಟ ಮಾಡಿದರೆ ನಾವು ನಮ್ಮ ಅಸ್ತಿತ್ವ ಉ ಳಿಸಿಕೊಳ್ಳಬಹುದು.
Prank Swamji you have rightly expressed your pain that our SC/ST peoples of all the 4 categories should realize Ambedkars teachings of Educate and unite. My umbrella request you to is wherever you go and meet our people to unite with our true and LOUDVIOCE
I salute u swamiji ,but dalits are being misguided by their leaders who go behind kesary leaders, pl discuss how was their ancesters life after independence who lifted them from poverty ,if bjp ruled for 70 years, ur life still would heve been miserable
ಹಾಗಾಗಬಾರದು ಅನ್ನೋ ಕಾಳಜಿಯಿಂದ ನಮ್ಮಿಂದಾದ ಎಲ್ಲ ಪ್ರಯತ್ನಗಳನ್ನು ಮಾಡ್ತಾಯಿದ್ದೇವೆ ದಯವಿಟ್ಟು ಈಗಲಾದರೂ ದಲಿತರಲ್ಲಿ ಒಮ್ಮನಸ್ಸು ಬರಬೇಕಿದೆ. ಒಂದೇ ಕೈಯಿಂದ ಚಪ್ಪಾಳೆ ಸಾದ್ಯವಿಲ್ಲ ತಮ್ಮೇಲ್ಲರ ಸಹಕಾರ ಅತ್ಯವಸ್ಯಕವಾಗಿದೆ ಯಾವುದೇ ದಲಿತ ನಾಯಕರು ಕರೆ ಕೊಟ್ಟಾಗೆಲ್ಲ ಸೇರಿ ನಮ್ಮ ಸಹಬಾಗಿತ್ವ ನೀಡುವಂತದ್ದು ಕಾರ್ಯಕ್ರಮ ಎಸಸ್ಸಿಗೆ ಶ್ರಮಿಸುವಂತದ್ದು ಮತ್ತು ಇಂಥ ಮಹಾನ ಸ್ವಾಮೀಜಿಗಳ ಸಂದೇಶಗಳು ಸಿಕ್ಕಾಗೆಲ್ಲ ನಮ್ಮ ಸೋಸಿಯಲ ಮೀಡಿಯಾಗಳಲ್ಲಿ ಸೇರಮಾಡುವುದರಮೂಲಕ ಜಾಗೃತಿ ಮೂಡಿಸುವಂತದ್ದು ಆದಬೇಕು.
ಹಾಗಾಗಬಾರದು ಅನ್ನೋ ಕಾಳಜಿಯಿಂದ ನಮ್ಮಿಂದಾದ ಎಲ್ಲ ಪ್ರಯತ್ನಗಳನ್ನು ಮಾಡ್ತಾಯಿದ್ದೇವೆ ದಯವಿಟ್ಟು ಈಗಲಾದರೂ ದಲಿತರಲ್ಲಿ ಒಮ್ಮನಸ್ಸು ಬರಬೇಕಿದೆ. ಒಂದೇ ಕೈಯಿಂದ ಚಪ್ಪಾಳೆ ಸಾದ್ಯವಿಲ್ಲ ತಮ್ಮೇಲ್ಲರ ಸಹಕಾರ ಅತ್ಯವಸ್ಯಕವಾಗಿದೆ ಯಾವುದೇ ದಲಿತ ನಾಯಕರು ಕರೆ ಕೊಟ್ಟಾಗೆಲ್ಲ ಸೇರಿ ನಮ್ಮ ಸಹಬಾಗಿತ್ವ ನೀಡುವಂತದ್ದು ಕಾರ್ಯಕ್ರಮ ಎಸಸ್ಸಿಗೆ ಶ್ರಮಿಸುವಂತದ್ದು ಮತ್ತು ಇಂಥ ಮಹಾನ ಸ್ವಾಮೀಜಿಗಳ ಸಂದೇಶಗಳು ಸಿಕ್ಕಾಗೆಲ್ಲ ನಮ್ಮ ಸೋಸಿಯಲ ಮೀಡಿಯಾಗಳಲ್ಲಿ ಸೇರಮಾಡುವುದರಮೂಲಕ ಜಾಗೃತಿ ಮೂಡಿಸುವಂತದ್ದು ಆಗಬೇಕು