#Nidpalli #kavyashetty
ನಿಡ್ಪಳ್ಳಿ ಶಾಂತದುರ್ಗ ದೇವಾಲಯದ ಜೀರ್ಣೋದ್ದಾರಕ್ಕೆ ಅವಿರತ ಶ್ರಮಿಸಿದ, ಆದರೆ ಬ್ರಹ್ಮಕಲಶೋತ್ಸವಕ್ಕೆ ಮೊದಲೇ ದಿವಗಂತರಾದ ಯಮುನಾ ಬೋರ್ ವೆಲ್ಸ್ ಮಾಲಕ, ಉದ್ಯಮಿ ಕೀರ್ತಿಶೇಷ ದಿ .ಎನ್ ಕೃಷ್ಣ ಶೆಟ್ಟಿಯವರಿಗೆ ಮಗಳು ಕು|ಕಾವ್ಯ ಶೆಟ್ಟಿ ಬ್ರಹ್ಮಕಲಶೋತ್ಸವದ ವೇದಿಕೆಯಲ್ಲಿ ಗೌರವ ಸಲ್ಲಿಸಿದ್ದು ಹೀಗೆ
7 сен 2024