ಶ್ರೀ ಹುಣಸಿಮಾರ ಲಕ್ಷ್ಮಿದೇವಿಯ ಜಾತ್ರೆಯ ನಿಮಿತ್ತವಾಗಿ ಶ್ರೀ ಗಜಾನನ ನಾಟ್ಯ ಸಂಘ ಮಹಾಲಕ್ಷ್ಮಿ ತೋಟ ಹಿಡಕಲ್ (ಮನ್ನಿಕೇರಿ ತೋಟ) ಇವರಿಂದ 21ನೇ ಕಲಾಕುಸುಮ ಶ್ರೀ ಸೋಮಣ್ಣ ಮ. ಸವ್ವಾಸೆ ಸಾ॥ ದೇವರಗುಡಿಹಾಳ ವಿರಚಿತ "ಕರ್ಮದ ನಾಡಲ್ಲಿ ಧರ್ಮದ ನಾಯಕ" ಅರ್ಥಾತ್ : "ಶ್ರೀಮಂತರ ದರ್ಪ" ಎಂಬ ನಾಟಕವನ್ನು ದಿ : 26/04/2019 ರಂದು ಪ್ರದರ್ಶಿಸಲಾಯಿತು
ಡ್ರಾಮಾ ಸಿನ್ಸ : ಸ್ನೇಹಾ ಡ್ರಾಮಾ ಸಿನ್ಸ ಸಾವಳಗಿ.
ಸಂಗೀತ ಬಳಗ : ಶ್ರೀ ಸಿದ್ಧಯ್ಯ ಹಿರೇಮಠ ಸಂಗೀತ ಬಳಗ ಆಲಮಟ್ಟಿ.
ಕಲಾವಿದರು : ಸುದರ್ಶನ ಬಳಿಗಾರ, ಮುತ್ತು ಕೂಲಿಗುಡ, ರೇಖಾ ಜಾಲಿಕಟ್ಟಿ, ಸುನಿತಾ ಜಗದಾಳ, ಈರಣ್ಣಾ ಬಳಿಗಾರ.
ಈ ನಾಟಕದ ದೃಶ್ಯಗಳು ನಿಮಗೆ ಇಷ್ಟವಾದರೆ ದಯವಿಟ್ಟು ಲೈಕ್ ಶೇರ್ ಕಾಮೆಂಟ್ ಮಾಡಿ ಮತ್ತು ಈ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ ಹಾಗೂ ಮುಂದಿನ ವಿಡಿಯೋಗಾಗಿ ಪಕ್ಕದಲ್ಲಿರುವ ಘಂಟೆಯನ್ನು ಒತ್ತಿ.
21 окт 2024