Тёмный

ದುಷ್ಟರ ಕುತಂತ್ರದ ಪ್ರೀತಿಗೆ ಬಲಿಯಾಗಿ ತುಂಬಿದ ಸಂಸಾರವನ್ನು ಒಡೆಯಲು ನಿಂತ ಕಟುಕ ತಮ್ಮ. ಕರ್ಮದ ನಾಡಲ್ಲಿ ಧರ್ಮದ ನಾಯಕ. 

SRUJA MAJA
Подписаться 20 тыс.
Просмотров 12 тыс.
50% 1

ಶ್ರೀ ಹುಣಸಿಮಾರ ಲಕ್ಷ್ಮಿದೇವಿಯ ಜಾತ್ರೆಯ ನಿಮಿತ್ತವಾಗಿ ಶ್ರೀ ಗಜಾನನ ನಾಟ್ಯ ಸಂಘ ಮಹಾಲಕ್ಷ್ಮಿ ತೋಟ ಹಿಡಕಲ್ (ಮನ್ನಿಕೇರಿ ತೋಟ) ಇವರಿಂದ 21ನೇ ಕಲಾಕುಸುಮ ಶ್ರೀ ಸೋಮಣ್ಣ ಮ. ಸವ್ವಾಸೆ ಸಾ॥ ದೇವರಗುಡಿಹಾಳ ವಿರಚಿತ "ಕರ್ಮದ ನಾಡಲ್ಲಿ ಧರ್ಮದ ನಾಯಕ" ಅರ್ಥಾತ್ : "ಶ್ರೀಮಂತರ ದರ್ಪ" ಎಂಬ ನಾಟಕವನ್ನು ದಿ : 26/04/2019 ರಂದು ಪ್ರದರ್ಶಿಸಲಾಯಿತು
ಡ್ರಾಮಾ ಸಿನ್ಸ : ಸ್ನೇಹಾ ಡ್ರಾಮಾ ಸಿನ್ಸ ಸಾವಳಗಿ.
ಸಂಗೀತ ಬಳಗ : ಶ್ರೀ ಸಿದ್ಧಯ್ಯ ‌ಹಿರೇಮಠ ಸಂಗೀತ ಬಳಗ ಆಲಮಟ್ಟಿ.
ಕಲಾವಿದರು : ಸುದರ್ಶನ ಬಳಿಗಾರ, ಮುತ್ತು ಕೂಲಿಗುಡ, ರೇಖಾ ಜಾಲಿಕಟ್ಟಿ, ಸುನಿತಾ ಜಗದಾಳ, ಈರಣ್ಣಾ ಬಳಿಗಾರ.
ಈ ನಾಟಕದ ದೃಶ್ಯಗಳು ನಿಮಗೆ ಇಷ್ಟವಾದರೆ ದಯವಿಟ್ಟು ಲೈಕ್ ಶೇರ್ ಕಾಮೆಂಟ್ ಮಾಡಿ ಮತ್ತು ಈ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ ಹಾಗೂ ಮುಂದಿನ ವಿಡಿಯೋಗಾಗಿ ಪಕ್ಕದಲ್ಲಿರುವ ಘಂಟೆಯನ್ನು ಒತ್ತಿ.

Развлечения

Опубликовано:

 

21 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 2   
@muttuhyadavmhyadav2824
@muttuhyadavmhyadav2824 4 года назад
ಸೂಪರ್ ನಾಟಕ್
@dudappashiragur3752
@dudappashiragur3752 2 года назад
Dundappa and of
Далее
Human vs Jet Engine
00:19
Просмотров 117 млн
ТЕСЛА КИБЕРТРАК x WYLSACOM / РАЗГОН
1:40:47
I tricked MrBeast into giving me his channel
00:58
Просмотров 3,5 млн
📸 mulwad💃📱 📸 natak 💃 video 📷📸
6:57
Makara Rashi November 2024 Maasa Bhavishya Kannada..
18:42
Но всему есть предел…
0:50
Просмотров 2,2 млн