ಜೈ ತುಳುನಾಡ ಸಂಸ್ಕ್ರತಿಯ ಬಗ್ಗೆ ನಮ್ಮ ಗಮನಕ್ಕೆ ತಂದ ದಯಾನಂದ ಕತ್ತಲ್ ಸರ್ ನಿಮಗೆ ನಮ್ಮೆಲ್ಲರ ಅಭಿನಂದನೆಗಳು ತುಳುನಾಡಿನ ನಮ್ಮ ದೈವಗಳ ಬಗ್ಗೆ ಕೆಟ್ಟತನ ಮಾತಡಿದ ಮುಂಡಾರಿಗಲಿಗೆ ಹಾಗೂ ದೈವಗಳ ಬಗ್ಗೆ ಗೊತ್ತಿಲದೆ ಮಾತಡಿದವರಿಗೆ ತಕ್ಕ ಉತ್ತರ ನೀಡಿದ ನಿಮಗೆ ದೈವಗಳ ಆಶಿರ್ವಾದ ಸದಾಕಾಲಕ್ಕೂ ಬೆನ್ನೆಲುಬಾಗಿ ಇರಲಿ ಸರ್ ನಿಮಗೆ ವಧಂನೆಗಳು..✍️🙏🙏👍
🙏🙏🙏🙏🙏🙏🙏🙏🙏🙏🙏 Super speech Great speech Lalitha Nayak have any small percentage of guts take this challenge. In future she may be came to tulunadu any one don't give one drop of water. And every one neglect Lalitha Nayak. Thank you
ಬರೇ ಓದು ಜ್ಞಾನವಲ್ಲ ಸ್ವಾನುಭವವೇ ಜ್ಞಾನ ಉದ್ದಿನಾ ವಡೆ ಲೇಸು ಬಿದ್ದಿರಲ್ ಕೈಗೆ ಬರೆ ಲೇಸು ಮಗುವಿಗೆ ಮುದ್ದಾಟ ಲೇಸು ಸ್ವಾನುಭವದ ನುಡಿ ಲೇಸು ತುಂಬಾ ಓದಿದರೆ ಸಾಲದು ತಳಮಟ್ಟದ ಜ್ಞಾನ ಬೇಕು ಬಿಟ್ಟಾರೆ ನನಗೆಲ್ಲ ಗೊತ್ತು ಎ೦ದು ಮಾತಾಡಿದ್ದು ಎಲ್ಲಾ ತುಳುವರಿಗೆ ತುಂಬಾ ನೋವಾಗಿದೆ