ಪುನರ್ ಜನ್ಮ ಇಲ್ಲ ಮನುಷ್ಯನು ಒಂದೇ ಸಲ ಹುಟ್ಟುವುದು ಒಂದೇ ಸಲ ಸಾಯುದು. ಚಿನ್ನ ಬೆಳ್ಳಿ ತಾಮ್ರ ಹಿತ್ತಾಳೆ ಕಂಚು ಕಲ್ಲು ಮಣ್ಣು ಮರದ ತುಂಡು ಪ್ಲಾಸ್ಟಿಕ್ ಪೇಪರ್ ಪೋಟೋ ಇವುಗಳಿಗೆ ಜೀವ ಇಲ್ಲ ಇವುಗಳಿಂದ ಮೂರ್ತಿ ವಿಗ್ರಹಗಳನ್ನು ಮಾಡಿ ಇವುಗಳನ್ನು ಮನುಷ್ಯರು ದೇವರು ಎಂದು ನಂಬಿ ಆರಾಧನೆ ಮಾಡುವುದರಿಂದ ಮನುಷ್ಯರ ಮರಣದ ನಂತರ ಮನುಷ್ಯರ ಆತ್ಮಕ್ಕೆ ಸ್ವರ್ಗ ಮುಕ್ತಿ ಮೋಕ್ಷ ನಿತ್ಯ ಜೀವ ಆತ್ಮ ರಕ್ಷಣೆ ಆಗುವುದೇ ಇಲ್ಲ. ದೇವರು ಒಬ್ಬನೇ ಸತ್ಯ ವೇದ ಬೈಬಲ್ ನಲ್ಲಿ ಇರುವ ಸೃಷ್ಟಿ ಕರ್ತ ಯೆಹೋವ ಯೇಸು ದೇವರು ಒಬ್ಬನೇ ನಿಜವಾದ ದೇವರು. ಯೇಸುವಿನ ಮೇಲೆ ನಂಬಿಕೆ ಇಟ್ಟು ಸತ್ಯ ವೇದ ಬೈಬಲ್ ವಾಕ್ಯದ ಪ್ರಕಾರ ಪರಿಶುದ್ಧವಾಗಿ ಜೀವನ ಮಾಡುವುದರ ಮೂಲಕ ಮನುಷ್ಯರು ಮಾಡಿದ ಎಲ್ಲಾ ಪಾಪಗಳನ್ನು ಯೇಸುವಿನ ರಕ್ತದಿಂದ ತೊಳೆದು ಬಿಡುತ್ತದೆ ಮತ್ತು ಪರಿಶುದ್ಧ ಮಾಡುತ್ತದೆ. ಮನುಷ್ಯರ ಮರಣದ ನಂತರ ಸರ್ಗ ಮುಕ್ತಿ ಮೋಕ್ಷ ನಿತ್ಯ ಜೀವ ಆತ್ಮ ರಕ್ಷಣೆ ಆಗುತ್ತದೆ. ಯೇಸು ಒಬ್ಬನೇ ಸ್ವರ್ಗಕ್ಕೆ ಮಾರ್ಗ. ಯೇಸು ಹೇಳಿದ್ದು ಯೇಹಾನ 14-6 ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ ನನ್ನ ಮೂಲಕವಾಗಿ ಹೊರತು ಯಾರು ತಂದೆಯ ಬಳಿಗೆ ಬರುವುದಿಲ್ಲ. ಎಂದು. ಆತ್ಮಿಕ ಸಭೆಯಲ್ಲಿ ಸತ್ಯ ವೇದ ಬೈಬಲ್ ವಾಕ್ಯದ ಸುವಾರ್ತೆಯನ್ನು ಕೇಳಿಸಿ ಕೊಳ್ಳಿರಿ. ಸತ್ಯ ವೇದ ಬೈಬಲ್ ವಾಕ್ಯ ಓದಿ ಸತ್ಯವನ್ನು ತಿಳಿದು ಕೊಳ್ಳಿರಿ ಸತ್ಯವು ನಿಮ್ಮನ್ನು ಸ್ವರ್ಗಕ್ಕೆ ಸೇರಿಸುತ್ತದೆ ಸತ್ಯವು ನಿಮ್ಮನ್ನು ಕಾಪಾಡುತ್ತದೆ.
ಸತ್ಯ ವೇದ ಬೈಬಲ್ ವಾಕ್ಯ ಓದಿ ಸತ್ಯವನ್ನು ತಿಳಿದು ಕೊಳ್ಳಿರಿ. ಸತ್ಯ ವೇದ ಬೈಬಲ್ ವಾಕ್ಯದ ಪ್ರಕಾರ ಪರಿಶುದ್ಧವಾಗಿ ಜೀವನ ಮಾಡುವುದರ ಮೂಲಕ ಮನುಷ್ಯರ ಮರಣದ ನಂತರ ಮನುಷ್ಯರ ಆತ್ಮಕ್ಕೆ ಸ್ವರ್ಗ ಮುಕ್ತಿ ಮೋಕ್ಷ ನಿತ್ಯ ಜೀವ ಆತ್ಮ ರಕ್ಷಣೆ ಆಗುತ್ತದೆ. ಸತ್ಯವು ನಿಮ್ಮನ್ನು ಸ್ವರ್ಗಕ್ಕೆ ಸೇರಿಸುತ್ತದೆ ಸತ್ಯವು ನಿಮ್ಮನ್ನು ಕಾಪಾಡುತ್ತದೆ.