ಪೂಜ್ಯ ಸ್ವಾಮೀಜಿ ನಮ್ಮಂಥ ಪಾಮರರ ಉದ್ಧಾರಕ್ಕಾಗಿ ದೇವರು ತಮ್ಮನ್ನು ಈ ಭೂಮಿಗೆ ಕಳಿಸಿದ್ದಾನೆ.ದೇವರನ್ನು ಕಾಣುವಷ್ಟು ಪುಣ್ಯ ವಂತರಂತೂ ನಾವಲ್ಲ.ದೇವರ ಸ್ವರೂಪ ವಾಗಿರುವ ತಮ್ಮನ್ನಾದರೂ ಹತ್ತಿರದಿಂದ ನೋಡಿ ಧನ್ಯಳಾಗುವ ಅಪೇಕ್ಷೆ ಇದೆ.ಕಾಯುತ್ತಿದ್ದೇನೆ ಗುರುವೇ.
ಓಂ ಗುರುವೆ ಶ್ರೀ ಗುರುವೆ ಹರಗುರುವೆ ಧನ್ಯನಾದೆ ನಿಮ್ಮ ಪಾದಕಂಡು, ನುಡಿಮುತ್ತು ರತ್ನಗಳ ಆಲಿಸಿ. ಬೀಳುವುದಿದ್ದರೆ ನಿಮ್ಮದೇ ಕನಸು ಬೀಳುತಿರಲಿ, ಕನಸಿನಲಿ ನಿಮ್ಮ ನುಡಿಮುತ್ತು ರತ್ನಗಳ ಆಯುತಿರಲಿ. ಸಾರ್ಥಕ ಈ ಬದುಕು ,🙏🙏
Swamiji, you are the great 👍 personality. Today's Swamijigalu has to learn & leave the life based on your life style. Hindus has to get united to save the Hindutva. They sholud stop fighting in between. ❤❤Once again Sastanga Namaskaragalu 🎉🎉 5:01