ನಮ್ಮ ಸಂಬಂಧಗಳು ಹೀಗಿದ್ದರೆ ಅಲ್ಲಿ ಕಲಹಗಳು ಖಚಿತ | ಅವಧೂತ ಶ್ರೀ ವಿನಯ್ ಗುರೂಜಿ
ಮನುಷ್ಯನ ಸಂಬಂಧಗಳ ಮೌಲ್ಯವು ವಸ್ತುಗಳ ಅಥವಾ ನಿರ್ಜೀವಿಗಳ ಮೇಲೆ ಅವಲಂಬಿತವಾಗಿರುತ್ತವೆ. ಯಾರ ಪ್ರೀತಿ, ಸ್ನೇಹ ನೈತಿಕತೆ, ಸತ್ಯ ಮತ್ತು ಪಾರದರ್ಶಕತೆಯಿಂದ ಕೂಡಿರುತ್ತದೋ ಆ ಸಂಬಂಧ ಯಾವ ಕಾಲಕ್ಕೂ ಹಾಳಾಗುವುದಿಲ್ಲ. ಸುಧಾಮ ಮತ್ತು ಕೃಷ್ಣ, ಹರಿ ಮತ್ತು ಹರ ಇವರುಗಳ ಪ್ರೀತಿಯೂ ಹೀಗೆ ಇತ್ತು. ಬುದ್ದ ಪೂರ್ಣಿಮೆಯನ್ನು ತಿಳಿಯಲು ಹೊರಟವರು ಬುದ್ದನ ಹುಟ್ಟು, ಬುದ್ದನ ಪ್ರಶ್ನೆಗಳು ಮತ್ತು ಬುದ್ದನಿಗೆ ಜ್ಞಾನ ಪ್ರಾಪ್ತಿಯಾಗಲು ಬುದ್ದ ತೆಗೆದುಕೊಂಡ ನಿರ್ಧಾಗಳ ಬಗ್ಗೆ ತಿಳಿದುಕೊಳ್ಳಬೇಕು. ಹಾಗೆಯೇ ಸ್ವಯಂ ಪ್ರಶ್ನೆಗಳನ್ನು ಮಾಡಿ ಅದಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನೂ ಮಾಡಬೇಕು. ಅದರಿಂದ ತನ್ನನ್ನು ತಾನು ತಿಳಿಯುವ ಪ್ರಕ್ರಿಯೆಯನ್ನು ನಾವು ಮಾಡಬೇಕು.
26 июн 2024