ಅ ಧ್ಯಾತ್ಮ ಎಂದರೆ.... ನಮ್ಮ್ನನ್ನು ನಾವು ತಿಳಿದು ಕೊಳ್ಳುವ ದು. ರಾವಣ ತಪಸ್ವಿ.. ಆದರೂ ಮನಸ್ಸೇಕೆ ಹೀಗೆ ಆಯ್ತು!..? ಮನಸ್ಸನ್ನ ಅಸ್ತ.. ವ್ಯಸ್ತ... ಗೊಳಿಸಿದ್ದು ಯಾವುದು..? ಕಣ್ಣು,. ನೋಡುತ್ತಿದೆ.. ಅದರೊಂದಿಗೆ ಮನಸ್ಸು ನೋಡುತ್ತಿದೆ... ಕೆಡಿಸುವುದು ಯಾವುದು? ಅದುವೇ ಮನಸ್ಸು!ಮನ ಏ ವ ಕಾರಣ ಅಂ ಬಂಧನಕ್ಕೂ... ಮುಕ್ತಿಗೂ.. ಮನಸ್ಸೇ ಕಾರಣ!.
ನಮಗೆ ಯಾವುದು ಪ್ರೇರಣೆ ಮಾಡಿತೋ... ಅದೇ ಹೇಳುತ್ತದೆ ನಾ ಹಿಂಗ್ ಮಾಡಬಾರದಿತ್ತು.. ಅಂತ ಹೇ ಳು ವುದು ಅದೇ ಮನಸ್ಸೇ!!. ಹೋದ ಶತಮಾನದಲ್ಲಿ ಟೈ ಟಾನಿಕ್ ಹಡಗು!ಅದ್ಭುತ!!. ಅದರೊಳಗೆ ಸಂಭ್ರಮ್ ದಿಂದ ಅದರೊಳಗೆ ಹತ್ತಿದರು.. ಮುಂದೆ ಭಯಾನಕ ವಾತಾವರಣ್ ಹಡಗು ಮುಳುಗುವ ಸ್ಥಿತಿ!ಎಲ್ಲರೂ ಅಸಹಾ yaka ರು!ಅದು ಮುಳಗೆ.. ಬಿಟ್ಟಿತು!.. ಮುಖ್ಯ ವಾಗಿರುವುದು.. ನಮ್ಮ ಮನಸ್ಸು!!. ಇದು ಯೋಗಾ ಂತ ರಾಯ್!ಅದು ನಮ್ಮ ಮನಸ್ಸಿ ನಲ್ಲಿದೆ.%100ಪ್ರತಿ ಶತ ನೂರಕ್ಕೆ ನೂರು ಜನರಿಗೆ ಹೀಗಾಗುತ್ತೆ!!ಕೇವಲ ಹತ್ತು ಪ್ರತಿ ಶತ ಜನರು ಮಾತ್ರ ಜಾಗರೂ ಕ ರಾಗಿರು ತ್ತಾರೆ. ನಾವೂ ಆ ಹತ್ತರಲ್ಲಿ ಒಬ್ಬ ರಾಗಿ ರೋಣ.. ಜಾ ಣ ರಾಗಿ,.. ಜಾಗರೂಕಾ ಗಿರೋಣ!.