Тёмный
No video :(

ನಿಮ್ಮ ಕಾರ್ಯಸಿದ್ದಿಗೆ ಇಲ್ಲಿಗೊಮ್ಮೆ ಹೋಗಿಬನ್ನಿ I RKB INFO KANNADA I 2024 

RKB Info Kannada
Подписаться 20 тыс.
Просмотров 1,1 тыс.
50% 1

ಚಾಮರಾಜನಗರ ಜಿಲ್ಲೆಯ ಕೇಂದ್ರ ಸ್ಥಾನವಾದ ಚಾಮರಾಜನಗರ ಪಟ್ಟಣದಿಂದ ಐದಾರು ಕಿಲೋಮೀಟರ್ ದೂರದಲ್ಲಿರುವ ಹರಳುಕೋಟೆ ಬಭ್ರುವಾಹನ ಮನಿಪೂರವಾಗಿತ್ತು. ಅಲ್ಲಿರುವ ಅಭಯ ಪ್ರದಾಯಾಕ ಆಂಜನೇಯ ದೇವಸ್ಥಾನ ಅರ್ಜುನ ಸ್ಥಾಪಿಸಿದ್ದು ಎಂದು ಹೇಳಲಾಗಿದೆ. ಅದಕ್ಕೆ ಅಲ್ಲಿ ದೊರೆತಿರುವ ಸಾಕಷ್ಟು ಶಾಸನಗಳು ಪುಷ್ಟಿ ನೀಡುತ್ತವೆ. ಇಲ್ಲಿರುವ ಆಂಜನೇಯಸ್ವಾಮಿ ತನ್ನ ಬಳಿ ಬರುವ ಭಕ್ತರಿಗೆ ಅಭಯ ಪ್ರದಾಯಕನಾಗಿ ನಿಂತಿದ್ದಾನೆ. ಅಲ್ಲಿನ ಸುಂದರ ಪರಿಸರದ ನಡುವೆ ನೆಲೆಸಿರುವ ಆಂಜನೇಯನ ದರ್ಶನ ಪಡೆಯಲು ಎಲ್ಲೆಡೆಯಿಂದ ಭಕ್ತರು ಧಾವಿಸಿ ಧನ್ಯರಾಗುತ್ತಿದ್ದಾರೆ.
Please Subscribe this Channel, like, share

Опубликовано:

 

27 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 4   
@shrinivasshrini-hc4zo
@shrinivasshrini-hc4zo 7 месяцев назад
Superb sir 🎉Jai Sri ram🙏
@krishnakrishnal8209
@krishnakrishnal8209 7 месяцев назад
🎉
@sharadas4518
@sharadas4518 7 месяцев назад
Jai sri ram
Далее