* ನೈಮಿಷಾರಣ್ಯ
ಹಿಮ್ಮೇಳದಲ್ಲಿ -
*ಭಾಗವತರು -* ಸಿರಿಬಾಗಿಲು ರಾಮಕೃಷ್ಣ ಮಯ್ಯ, ಕರುಣಾಕರ ಶೆಟ್ಟಿಗಾರ್ ಕಾಶಿಪಟ್ಣ
ಚೆಂಡೆ- ಮದ್ದಲೆ - ಅಡೂರು ಲಕ್ಷ್ಮೀನಾರಾಯಣ ರಾವ್, ಸರಪಾಡಿ ಚಂದ್ರಶೇಖರ, ಹಿರಣ್ಮಯ ಹಿರಿಯಡಕ
ಚಕ್ರತಾಳ - ಜಗದೀಶ ಚಾರ್ಮಾಡಿ,
ಪಾತ್ರವರ್ಗ
ಸುಪ್ರತೀಕ- . ಪದ್ಮನಾಭ ಶೆಟ್ಟಿ ಕನ್ನಡಿಕಟ್ಟೆ
ವಿದ್ಯುತ್ಪ್ರಭಾ -ಚರಣ್ ಗೌಡ
ಕಾಂತಿಮತಿ -ಕುಮಾರ
ಆತ್ರೇಯ- ಕೆ.ಗೋವಿಂದ ಭಟ್
ದೇವೇಂದ್ರ -ಶಂಭಯ್ಯ ಕಂಜರ್ಪಣೆ
ದೇವತೆಗಳು-ಕೃತೇಶ್, ಮಧುಸೂದನ, ಸೋಹನ್
ದುರ್ಜಯ -1) ಚಂದ್ರಶೇಖರ ಧರ್ಮಸ್ಥಳ 2) ಸುಬ್ರಾಯ ಹೊಳ್ಳ ಕಾಸರಗೋಡು
ದುರ್ಜಯನ ಬಲ- ಗಂಗಾಧರ ಪುತ್ತೂರು, ಸುನೀತ್ ಕುಮಾರ್
ಸುದ್ಯುಮ್ನ-1) ಗೌತಮ ಶೆಟ್ಟಿ ಬೆಳ್ಳಾರೆ 2) ಹರೀಶ್ಚಂದ್ರ ಆಚಾರ್ಯ ಚಾರ್ಮಾಡಿ
ನಾರದ - ಕುಂಬ್ಳೆ ಶ್ರೀಧರ ರಾವ್
ವಿದ್ಯುತ್ತ - ಮಾಧವ ಪಾಟಾಳಿ ನೀರ್ಚಾಲು
ಸುವಿದ್ಯುತ್ತ-ಹರೀಶ ಶೆಟ್ಟಿ ಮಣ್ಣಾಪು
ಹಂಸ ( ಸಖ)- ಮಹೇಶ ಮಣಿಯಾಣಿ
ಸುಕೇಶಿ- ಮುರಳೀಧರ ಕನ್ನಡಿಕಟ್ಟೆ
ಮಿತ್ರಕೇಶಿ- ಶರತ್ ಶೆಟ್ಟಿ ತೀರ್ಥಹಳ್ಳಿ
ವಿಷ್ಣು- ವಸಂತ ಗೌಡ ಕಾಯರ್ತಡ್ಕ
ಗೌರಮುಖ-ಚಿದಂಬರ ಬಾಬು ಕೋಣಂದೂರು
ವನಪಾಲಕರು- ಮಹೇಶ ಮಣಿಯಾಣಿ,ಚರಣ್ ಗೌಡ,ಕುಮಾರ, ಕೃತೇಶ್, ಮಧುಸೂದನ, ಸೋಹನ್
7 июл 2023