ಶುಭೋದಯ ಗಳು ಸಾರ್ ಅವಿವೇಕಿಗಳ ಅಜ್ಞಾನ ಮುಂದುವರೆಯುತ್ತಿದೆ ಸಾರ್, ತಾವು ಘನತೆ ಗೌರವ ದಿಂದಮಾಡಿದ ಪಠ್ಯ ಪುಸ್ತಕ ಪರಿಷ್ಕರಣೆ ಎಲ್ಲವನ್ನೂ ಒಳಗೊಂಡ ಶ್ರೇಷ್ಠ ಮಟ್ಟದ್ದಾಗಿತ್ತು.ಧನ್ಯವಾದಗಳು ಸರ್🌹🙏🌹✊🌹✊🙏
ರೋಗಿಷ್ಠರಂಥವರ ಮಾತುಗಳನ್ನು ಉದಾಸೀನ ಮಾಡಿ ಸರ್..ನಿಮ್ಮ ದೇಶ ನಾಡಪ್ರೇಮದ ಬಗ್ಗೆ ನಿಮ್ಮನ್ನು ಅರಿತಿರುವವರಿಗೆ ನೀವು ಸಾಬೀತು ಮಾಡುವ ಅಗತ್ಯವಿಲ್ಲ.ವಿಧ್ವಾಂಸರಾದ ತಾವು ವಿಧ್ವಂಸಕ ರ ಮಾತುಗಳಿಗೆ ಬೆಲೆ ಕೊಡದಿರಿ.