ಇವತ್ತಿಗೂ ಬನ್ನಂಜೆ ಗೋವಿಂದಚಾರ್ಯ ಅಂತಹ ಗುರುಗಳು ನಮ್ಮ ಮದ್ಯೆ ಇರುವುದು ಮತ್ತು ಅವರ ಪ್ರವರ್ಚನ ನಾವು ಕೇಳುತಿರುವುದೇ ನಮ್ಮೆಲರ ಪೂರ್ವ ಜನ್ಮದ ಸುಕೃತ... We are indebted to you Gurugale!
ಗುರುಗಳೇ ನಿಮ್ಮ ಪ್ರವಚನಗಳು ಬಹಳ ವಾಸ್ತವ ಯಥಾರ್ಥ ದಿಂದ ಕೂಡಿರುತ್ತವೆ. ಮತ್ತು ಹಲವು ಗೊಂದಲಗಳನ್ನು ನಿವಾರಿಸುತ್ತದೆ ಮನುಷ್ಯನಲ್ಲಿ ಒಂದು ಸೂತ್ರ ಬದ್ಧವಾದ ಸದ್ಗುಣಗಳನ್ನು ಬೆಳೆಸಲು ಅನುಕೂಲ ಮಾಡಿಕೊಡುತ್ತವೆ.. ಹಾಗಾಗಿ ನಿಮಗೆ ಬಹಳ ಬಹಳ ಧನ್ಯವಾದಗಳು
ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್ 👃 ಇನ್ನೂ ಹೆಚ್ಚು ಹೆಚ್ಚು ಉತ್ತಮ ಮಾಹಿತಿ ನೀಡಿ ಶುಭವಾಗಲಿ, ನಾಡಿನ ಜನತೆಗೆ ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್ 👃 ಇಂತಿ ಬೆಂಗಳೂರು