ಬದುಕಿಗೊಂದು ಸ್ಫೂರ್ತಿಯ ಈ ಸಂಚಿಕೆಯ ಸ್ಫೂರ್ತಿದಾಯಕ ವ್ಯಕ್ತಿ ರಂಜಿತ್ ಶೆಟ್ಟಿ, ಆರೈಕೆ ನಿರಾಶ್ರಿತರ ಆಶ್ರಮದಲ್ಲಿ ಹಲವಾರು ದೇವರು ಮಕ್ಕಳಿಗೆ ನೆರವಾಗಿರುವ ರಂಜಿತ್ ಶೆಟ್ಟಿ ಅವರು ಅನೇಕ ಯುವಕರಿಗೆ ಸ್ಫೂರ್ತಿ, ನೀವು ಸಹ ಆಶ್ರಮಕ್ಕೆ ಭೇಟಿ ನೀಡಿ ನಿಮ್ಮ ಕೈಲಾದಷ್ಟು ಸಹಾಯ ಮಾಡಿ.#aaraike niraashritara aashrama #ranjith shetty.
12 сен 2024