#ಯಕ್ಷಚೈತನ್ಯ(ರಿ) ಅಶ್ವತ್ಥಪುರ ಇವರ #ದಶಮಾನೋತ್ಸವದ ಅಂಗವಾಗಿ ನಡೆದ ಯಕ್ಷಗಾನ ತಾಳಮದ್ದಳೆ-"ಶಲ್ಯಸಾರಥ್ಯ"
ಹಿಮ್ಮೇಳದಲ್ಲಿ ಸರ್ವಶ್ರೀಗಳಾದ-ಬಲಿಪನಾರಾಯಣಭಾಗವತರು ಮತ್ತು ಶಿವಶಂಕರ ಬಲಿಪ-ಮದ್ದಳೆ-ಮೋಹನಶೆಟ್ಟಿಗಾರ್ ಮಿಜಾರು-ಚೆಂಡೆ-ಮಿಜಾರು ದಯಾನಂದ ಶೆಟ್ಟಿಗಾರ್-ಚಕ್ರತಾಳ-ಪೂರ್ಣೇಶ ಅಚಾರ್ಯ.
ಮುಮ್ಮೇಳದಲ್ಲಿ-ಕೌರವ-ಡಾ.ಎಮ್.ಪ್ರಭಾಕರ.ಜೋಶಿ-ಕರ್ಣ-ಸುಂದರರಾವ್ ಕುಂಬ್ಳೆ-ಶಲ್ಯ-ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ
#ವೀಡಿಯೋ ಚಿತ್ರೀಕರಣ-#ಮಣಿ ಡಿಜಿಟಲ್ಸ್ ಮೂಡಬಿದಿರೆ
#ವೀಡಿಯೋ ಕೃಪೆ-#ಸದಾಶಿವ ರಾವ್ ನೆಲ್ಲಿಮಾರ್.#ಮೇನಕಟೆಕ್ಸಟೈಲ್ಸ್ ಮೂಡಬಿದಿರೆ ಮತ್ತು ಯಕ್ಷಚೈತನ್ಯಅಶ್ವತ್ಥಪುರ
4 ноя 2020