"ಎಲ್ಲಾ ಪಕ್ಷದವರು ನನ್ನನ್ನು ಪ್ರೀತಿಸುತ್ತಾರೆ, ನನಗೂ ಎಲ್ಲರೂ ಬೇಕು.." ► ಮಂಗಳೂರು : 'ಬಿಜೆಪಿಗೆ ಸೇರ್ಪಡೆ' ಎಂಬ ಸುಳ್ಳುಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದ ಖ್ಯಾತ ನಟ, ನಿರ್ದೇಶಕ ದೇವದಾಸ್ ಕಾಪಿಕಾಡ್ #varthabharati #DevadasKapikad #mangaluru #bjp #actor #tuluactor
ನಾನು ನಿಮ್ಮ ಮತ್ತು ಬೋಳಾರವರ ತುಂಬಾ ದೊಡ್ಡ ಅಭಿಮಾನಿಯಾಗಿದ್ದೆ ಆದರೆ ನೀವಿಬ್ಬರ ಒಂದು ರಾಜಕೀಯ ವ್ಯಕ್ತಿಯ ಪರ ಸಂದೇಶದಿಂದ ಸಾವಿರಾರು ಅಭಿಮಾನಿಗಳಿಂದ ನೀವು ದೂರವಾದಿರಿ. ಅಂದಿನಿಂದ ನನಗೆ ಜ್ಞಾನೋದಯವಾಯಿತು ಮಾನವರಲ್ಲಿ ಎಷ್ಟೂ ಎಂದರೂ ಸ್ವಾರ್ಥ ಎಂಬುದು ಇದ್ದೇ ಇರುತ್ತೆ. ಅಂದಿನಿಂದ ಮಾನವನಾಗಿ ಮಾನವರಿಗೆ ಗೌರವ ಕೊಡುತ್ತೇನೆ ಆದರೆ ಅವರ ಹುಚ್ಚು ಅಭಿಯಾನಿಯಾಗುವುದು ಬಿಟ್ಟೆ. ದೇವರು ಕೊಟ್ಟರೆ ಕಲೆ, ಇಲ್ಲದಿದ್ದರೆ ಮಾನವನಿಗಿಲ್ಲ ಶೂನ್ಯದ ಬೆಲೆ, ಬಾಡಿಗೆಮನೆಯ ನಮ್ಮ ನೆಲೆ.
ಮಂಡೇ ಬಿಸಿ ಇಲ್ಲ ಮಾರಾಯ ಕಾಪಿಕಾಡ್ ರಿಗೆ ಸೌದಿ ಓಮನ್ ಕತಾರ್ ದುಬೈ ಕುವೈಟ್ ಮಸ್ಕಟ್ ಹೊರ ದೇಶ ದಲ್ಲಿ ಕಾಪಿಕಾಡ್ ರವರನ್ನು ಶೋ ಮಾಡಲು ಬಿಡುದಿಲ್ಲ ಅದಕ್ಕಾಗಿ ಕಾಪಿಕಾಡ್ ರವರು vartha ಭಾರತಿ ಕರ್ದು ಹೇಳಿಕೆ ಕೊಡುದು