ಅತಿಥಿ: ಶ್ರೀ ಅರುಣ್ ಉಳ್ಳಾಲ
Arun Ullal
ಭಗವತಿ ಎಂದರೆ ಯಾರು ? ದೇವಿಯ ಹಿನ್ನಲೆಯ ಗೊತ್ತಿರದ ಪುರಾಣದ ಸತ್ಯ ಸಂಗತಿಗಳು
ಶಿವನ ಕೋಪ ಮತ್ತು ದುಃಖಗಳೆರಡು ಸಮ್ಮಿಶ್ರಿತವಾಗಿ ಮುಕ್ಕಣ್ಣನ ಹಣೆಗಣ್ಣಿನ ಜ್ವಾಲೆಯಿಂದ ಹುಟ್ಟಿದ ಭಗವತಿ ದೇವಿಯ ರೋಚಕ ಕಥೆ
ಭಾಗ - ೨
ಈ ವಾಹಿನಿಯು ಧರ್ಮಾಚರಣೆಗಳ ವೈವಿಧ್ಯಮಯ ಮುಖವನ್ನು, ಧರ್ಮದ ಬೇರೆ ಬೇರೆ ಸಂದೇಶಗಳನ್ನು ಹಾಗೂ ನಮ್ಮ ದೇಶದ, ರಾಜ್ಯದ, ಜಿಲ್ಲೆಯ ವಿವಿಧ ಆಚರಣೆಗಳ ಒಳ ತಿರಳನ್ನು ತಿಳಿಸುವ ಪ್ರಯತ್ನ ಮಾಡುತ್ತದೆ.
ನಿಮಗೆ ಸಂಪ್ರಾದಾಯ, ಆಚರಣೆಗಳ ಬಗ್ಗೆ ನಿಮ್ಮಲ್ಲಿ ಪ್ರಶ್ನೆಗಳಿದ್ದರೆ ನಮಗೆ ಕಮೆಂಟ್ ಮಾಡಿ ತಿಳಿಸಿ, ನಿಮ್ಮ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ನಾವು ಮಾಡುತ್ತೇವೆ
14 окт 2020