ಭಗವದ್ಗೀತಾ ಫಾರ್ ಯೂಥ್
( ಯುವಕರಿಗಾಗಿ ಭಗವದ್ಗೀತೆ )
ಡಾ|| ಗುರುರಾಜ್ ರ್ಜಗಿ ಅವರೊಂದಿಗೆ ಅನಿಲ್ ಶೆಟ್ಟಿ ಸಂವಾದ
ಕೊರೊನ ಸಮಯದಲ್ಲಿ ನಮ್ಮ ಯುವಕರ ಮನಸಿನಲ್ಲಿ ಏಳುತ್ತಿರುವ ಬದುಕಿನ ಬಗೆಗಿನ ಪ್ರಶ್ನೆಗಳಿಗೂ ಮತ್ತು ಕುರುಕ್ಷೇತ್ರ ದಲ್ಲಿ ಅರ್ಜುನನಿಗೆ ಎದುರಾದ ಪ್ರಶ್ನೆಗಳಿಗೆ ಇರುವ ಸಾಮ್ಯತೆ ಮತ್ತು ಶ್ರೀ ಕೃಷ್ಣನ ಭಗವದ್ಗೀತೆಯಲ್ಲಿ ಕೊಟ್ಟಿರುವ ಉತ್ತರಗಳು
ಇಂದಿನ ಯುವಕರಿಗೆ ಹೇಗೆ ಮಾರ್ಗದರ್ಶಕವಾಗಬಹುದು.
15 сен 2024