ನಮಸ್ತೆ ಅಮ್ಮ ನೀವು ಹೇಳಿ ಕೊಟ್ಟಂತಹ ಅಧಿಕ ಮಾಸದ ಕುಬೇರ ಲಕ್ಷ್ಮಿ ಪೂಜೆ ಮಾಡಿದ್ದರಿಂದ ಇಷ್ಟು ವರ್ಷ ಒಂದು ಗ್ರಾಂ ಚಿನ್ನವನ್ನು ತಗೊಳ್ಳೋಕೆ ಆಗಿರಲಿಲ್ಲ ಪೂಜೆ ಮಾಡಿದ ಕೆಲವೇ ದಿನಗಳಲ್ಲಿ ಒಂದು ಸರ ತಗೊಂಡು ಬಂದೆ ಒಂದು ಚಿಕ್ಕದು ಎರಡು ಗ್ರಾಂ ಎರಡುವರೆ ಗ್ರಾಂ ಎಂದು ಇಷ್ಟು ಲಕ್ಷ್ಮಿ ಹೊಲಿಯುವುದಕ್ಕೆ ಕಾರಣ ನಿಮ್ಮ ನಿಮಗೆ ತುಂಬು ಹೃದಯದ ಧನ್ಯವಾದಗಳು ಮತ್ತೊಮ್ಮೆ ಮಗದೊಮ್ಮೆ ಕೋಟಿ ಕೋಟಿ ಧನ್ಯವಾದಗಳು ಇದೇ ತರ ಪೂಜೆ ಹೇಳಿಕೊಡಿ ❤❤❤❤
ಅಮ್ಮ ನೀವು ಹಾಕಿರುವ ರಂಗವಲ್ಲಿ ನೋಡಿದಾಗ ನಾವು ದೇವಸ್ಥಾನ ಕೆ ಹೋಗಿ ದೇವರನ್ನು ನೋಡಿದಾಗ ಬರುವ ಭಕ್ತಿ ಭಾವ ಬಂತು, ಸಂತೋಷ ಆಯ್ತು ನೀವು ಹಾಕಿರುವ ರಂಗವಲ್ಲಿ ನೋಡಿದಾಗ ಅಮ್ಮ ತುಂಬು ಹೃದಯದ ಧನ್ಯವಾದಗಳು ನಿಮ್ಮಗೆ 🙏🙏🙏
ತುಂಬಾ ಥ್ಯಾಂಕಸ್ ಅಕ್ಕ ನೀವು ಹಾಕಿದ ಕಾರ್ತವಿರ್ಯರ್ಜುನ ಮಂತ್ರ ಹೇಳಿಕೊಟ್ಟ ಹಾಗೆ ತುಪ್ಪದ ದೀಪ ಹಚ್ಚಿ 21ಬಾರಿ ಮಂತ್ರ ಪಠಣ ಮಾಡಿದ 2 ದಿನ ದಲಿ ಕಳುವಾಗಿದ್ಧ ಗಾಡಿ ಸಿಕ್ಕಿದೆ. ತುಂಬಾ ಖುಷಿ ಆಯ್ತು ತುಂಬಾ ಧನ್ಯವಾದಗಳು.ಅಕ್ಕ.
ತುಂಬಾ ಚೆನ್ನಾಗಿ ವಿವರಿಸಿ ಹೇಳಿದಿರ ನಾವು ಗೋಕರ್ಣ ರಸ್ತೆ ಹತ್ತಿರ ಇರೋದು ಒಂದು ಸಲ ಬನ್ನಿ ಅಮ್ಮ ನಿಮ್ಮ ದರ್ಶನ ಮಾಡೋ ಭಾಗ್ಯ ಸಿಗಲಿ ನನಗೆ, ನಿಮ್ಮ ಹತ್ತಿರ ಆಶೀರ್ವಾದ ಪಡೆಯುತ್ತಿನೀ ನನ್ನ ಕಷ್ಟ ನೋವು ದೂರ ಆಗಬಹುದು
ನಮಸ್ತೆ ವೀಣಾ ಅವರಿಗೆ ಶಂಖ ಚಕ್ರ ರಂಗೋಲಿಯನ್ನ ಅಮವಾಸ್ಯೆ ಹಿಂದಿನ ದಿನ ಮುಗಿಸಿ ಅಕ್ಷತೆ ಹಾಕಬೇಕ ಅಥವಾ ಅಮವಾಸ್ಯೆ ದಿನವೂ ರ ೦ಗೋಲಿ ಹಾಕಬೇಕ ನಾನು ತುಂಬಾ ದಿನಗಳಿಂದ ನಿಮ್ಮನ್ನು ಕನಕಧಾರ ಸ್ತೋತ್ರ ಬಗ್ಗೆ ಕೇಳುತ್ತದ್ದೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ತುಂಬಾ ಸಂತೋಷ ವಾಯಿತು🙏🙏🌹🤗
🙏ಅಮ್ಮ ಕಥೆ ಚನ್ನಾಗಿದೆ ಧನ್ಯವಾದಗಳು. ವರಮಹಾಲಕ್ಷ್ಮಿ ಪೂಜೆ ಯಲ್ಲಿ ನಾವು ಮಾಡುವ ಕೆಲವೊಂದು ತಪ್ಪು ಗಳ ಬಗ್ಗೆ ತಿಳಿಸಿ koduve ಎಂದು ಹೇಳಿದ್ರಲ್ಲ ಅದರ ಬಗ್ಗೆ ತಿಳಿಸಿ ಕೊಡಿ ಅಮ್ಮ 🙏🙏🙏🌹