ಎಲ್ಲಾ ಪೋಷಕರಿಗೂ ತಮ್ಮ ಮಕ್ಕಳು ಉತ್ತಮ ವಿದ್ಯಾರ್ಥಿಗಳಾಗಬೇಕು, ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಬೇಕೆನ್ನುವ ಆಸೆ ಇದ್ದೇ ಇರುತ್ತದೆ. ಆದರೆ ಕೆಲವು ಮಕ್ಕಳು ಓದುವುದರಲ್ಲಿ ಮುಂದಿರುತ್ತಾರೆ. ಇನ್ನು ಕೆಲವು ಮಕ್ಕಳು ಹಿಂದಿರುತ್ತಾರೆ. ಆದರೆ ನವಿಲು ಗರಿಯಿಂದ, ಸರಸ್ವತಿ ಯಂತ್ರದಿಂದ ಯಾವುದೇ ಮಕ್ಕಳ ಏಕಾಗ್ರತೆಯನ್ನು ಹೆಚ್ಚಿಸಬಹುದು. ಮತ್ತು ಅವರ ಶಿಕ್ಷಣದಲ್ಲಿ ಪ್ರಗತಿಯನ್ನು ನೋಡಬಹುದು. ಹಾಗಾದರೆ ಮಕ್ಕಳ ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ಹೆಚ್ಚಿಸುವುದು ಹೇಗೆ..? ಮಕ್ಕಳು ಓದುವ ಕೋಣೆಯಲ್ಲಿ ಯಾವ ವಸ್ತುಗಳನ್ನು ಇಡಬೇಕು..? ನವಿಲು ಗರಿ ಮತ್ತು ಸರಸ್ವತಿ ಯಂತ್ರದ ಪ್ರಯೋಜನವೇನು..? ಈ ಎಲ್ಲಾ ವಿಷಯಗಳ ಕುರಿತು ಈ ವಿಡಿಯೋದಲ್ಲಿದೆ ವಾಸ್ತುಯೋಗಿ ರಮೇಶ್ ಕಾಮತ್ ಇವರಿಂದ ಸಂಪೂರ್ಣ ಮಾಹಿತಿ.
Our Website : Vijaykarnataka.com
Facebook: VijayKarnataka/
Twitter: vijaykarnataka
15 янв 2021