ಕಂಠಪಾಠ ಮಾಡಿದ್ದು ಮರೆತು ಹೋಗುತ್ತೆ ಅನ್ನೋ ಭಯಕ್ಕೆ ಆತುರದಿಂದ ಮಾತಾಡೋ ಸುಧನ್ವ. ಕತೆ ಗೊತ್ತುಂಟು ಅಂತ ಮಿತಿ ಮೀರಿ ಮಾತಾಡಿದ್ರೆ ಒಳ್ಳೆ ಮಾತುಗಾರ ಆಗೋಕೆ ಸಾಧ್ಯ ಇಲ್ಲ. ಅದಕ್ಕೂ ಘನತೆ ಬೇಕು.
ನಿಮ್ಮ ಮಾತು 200% ನಿಜ. ಜಲವಳ್ಳಿ ಎದುರು ಹೆನ್ನಾಬೈಲ್ ಅದ್ಭುತವಾಗಿ ಮಾತಾಡಿದ್ದಾರೆ. ಅದು ಅವರ ಕಲಾಪ್ರೌಢಿಮೆಯನ್ನು ತೋರಿಸುತ್ತತೆ ... ಇವತ್ತಿನ ದಿನ ಯಾವ ಕಲಾವಿದನಿಗೂ ಎದುರಾಗಿ ನಿಲ್ಲಬಲ್ಲ ಅಪ್ರತಿಮ ಪ್ರತಿಭೆ ಹೆನ್ನಾಬೈಲ್ ಅಂದ್ರೆ ತಪ್ಪಲ್ಲ.