Madhwa Vijaya (Biography of Guru Madhwacharya) (PART 13) (ಈಶ್ವರದೇವನ ಗರ್ವ ಇಳಿಸಿದ ಆಚಾರ್ಯರು) - Discourse by Ananthakrishna Acharya. - (ರಾಜನಾದ ಈಶ್ವರದೇವನ ಗರ್ವವನ್ನು ಇಳಿಸಿ ಅವನಿಂದಲೇ ಕೆಲಸ ಮಾಡಿಸಿದ ಆಚಾರ್ಯರು)(ಮುಂದೆ ಅತ್ಯಂತ ಕ್ರೂರಿಯಾದ ತುರುಷ್ಕ ರಾಜನನ್ನು ಧೈರ್ಯದಿಂದ ಮಾತನಾಡಿಸಿ ಅವನನ್ನು ಬಗ್ಗಿಸಿ ಮುಂದಿನ ಯಾತ್ರೆ ಕೈಗೊಂಡ ಆಚಾರ್ಯರು)(ಕಳ್ಳರನ್ನು ಭ್ರಮೆಗೊಳಿಸಿ ಸೋಲಿಸಿದ ಆಚಾರ್ಯರು)(ಪುನಃ 2ನೇ ಬಾರಿ ಬದರಿಗೆ ಭೇಟಿಯಿತ್ತು ವೇದವ್ಯಾಸರು ಹಾಗು ನಾರಾಯಣ ಋಷಿಯನ್ನು ಭೇಟಿ ಮಾಡಿದ ಆಚಾರ್ಯರು)(ಭಗವಂತನ ಅವತಾರವಾದ ಬದರಿ ನಾರಾಯಣ ಋಷಿಯಿಂದ ಆಚಾರ್ಯರಿಗೆ ವ್ಯಾಸಮುಷ್ಠಿ ಪ್ರದಾನ)(ನಂತರ ವೇದವ್ಯಾಸರಿಂದ ಆಚಾರ್ಯರಿಗೆ ಮಹಾಭಾರತಕ್ಕೆ ತಾತ್ಪರ್ಯ (ವ್ಯಾಖ್ಯಾನ) ಬರೆಯಲು ಆದೇಶ)(ನಂತರ ಬದರಿಯಿಂದ ಮರಳುವ ದಾರಿಯಲ್ಲಿ ವಾರಣಾಸಿಯ ಬಳಿ ತಮ್ಮ ಶಿಷ್ಯರ ಅಹಂಕಾರವನ್ನು ಇಳಿಸಿದ ಆಚಾರ್ಯರು)(ಅಮರೇಂದ್ರ ಪುರಿಯನ್ನು ವಾದದಲ್ಲಿ ಸೋಲಿಸಿದ ಆಚಾರ್ಯರು)(ಆಚಾರ್ಯರ ದರ್ಶನಕ್ಕೆ ಭೂಮಿಯಲ್ಲಿ ದೃಶ್ಯವಾಗಿ ಮಾಯವಾದ ಶಿವ)(ಪಶುಪೆ ಎಂಬ ಸ್ಥಳದಲ್ಲಿ ತಾವು ಸಂಗೀತ ಹೇಳಿ ಅಲ್ಲಿ ಸುತ್ತ ಮುತ್ತ ಇದ್ದ ಮರಗಳಲ್ಲಿ ಪುಷ್ಪಗಳನ್ನು ಬಿಡಿಸಿದ ಆಚಾರ್ಯರು)
5 сен 2024